ಹೊನ್ನಾವರ: ತಾಲೂಕಿನ ಗುಣವಂತೆಯ ಕೆರಮನೆ ಸಮೀಪ À ್ರ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊನ್ನಾವರ ದಿಂದ ಭಟ್ಕಳದ ಕಡೆಗೆ ಹೋಗುತಿದ್ದ ಬೈಕ್ಗೆ ಭಟ್ಕಳ ಮಾರ್ಗದಿಂದ ಹೊನ್ನಾವರದ ಮಾರ್ಗವಾಗಿ ಬರುತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತ ಪಡಿಸಿದ ಲಾರಿಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಅಫಘಾತದಲ್ಲಿ ಮೃತರ ದೇಹ … [Read more...] about ಜವರಾಯನ ಅಟ್ಟಹಾಸ ಯಕ್ಷಗಾನ ಕಲಾವಿದರ ದುರ್ಮರಣ.