ಹೊನ್ನಾವರ :ಕರ್ನಾಟಕದ ಶ್ರೀಮಂತ ಚುನಾವಣಾ ಕ್ಷೇತ್ರಗಳಳ್ಲಿ ಒಂದಾಗಿರುವ ಭಟ್ಕಳ ವಿಧಾನಸಭಾ ಕ್ಷೇತ್ರವು ತುರುಸಿನ ಕಣವಾಗಿ ಮಾರ್ಪಟ್ಟಿದೆ. ಮುಸ್ಲಿಂ ಮತದಾರರು ಬಹುಸಂಖ್ಯಾತರಾಗಿದ್ದು ಅಭ್ಯರ್ಥಿಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಬಲ್ಲವರೆಂದು ಪ್ರತೀತಿ ಈ ಕ್ಷೇತ್ರಕ್ಕಿದೆ. ಇದುವರೆಗೆ ಜುಕಾಕೋ ಹಾಗೂ ಎಸ್.ಎಂ,ಯಯ್ಯಾರೆಂಬ ಇಬ್ಬರು ಮುಸ್ಲಿಂ ಅಭ್ಯರ್ಥಿಗಳು ಗೆದ್ದು ಸರಕಾರದಲ್ಲಿ ಮಂತ್ರಿಗಳೂ ಆಗಿದ್ದಿದೆ., ಕಳೆದ ಚುನಾವಣೆಯಲ್ಲಿ ಮಂಕಾಳ ವೈದ್ಯ ಪಕ್ಷೇತರರಾಗಿ … [Read more...] about ಯಾರು ಹಿತವರು ಈ ನಾಲ್ವರೊಳಗೆ….?