ಕೊರೊನಾದಿಂದ ಕೆಲಸವಿಲ್ಲದೇ ಕಂಗಾಲಾಗಿದ್ದ ಜನರು ತರಕಾರಿ ಬೆಳೆಯತ್ತ ಆಸಕ್ತಿ ತೋರಿಸಿದ್ದರಾದರೂ ರೋಗ ಬಾಧೆಯಿಂದಾಗಿ ಈ ವರ್ಷ ಇಡೀ ತಾಲೂಕಿನಲ್ಲಿ ಎಲ್ಲಿಯೂ ತರಕಾರಿ ರೈತರ ಕೈ ಹಿಡಿಯುವ ಲಕ್ಷಣಗಳು ಕಾಣಿಸುತ್ತಿಲ್ಲವಾಗಿದೆ. ಇದರ ಜೊತೆಗೆ ಮತ್ತೊಂದು ಸಮಸ್ಯೆ ಅನ್ನದಾತರ ಹೆಗಲೇರಿದ್ದು ಭತ್ತದ ಬೆಳೆಗೂ ರೋಗ ಕಾಣಿಸಿಕೊಂಡು ವ್ಯಾಪಿಸುತ್ತಿರುವುದು ಚಿಂತೆಗೆ ಕಾರಣವಾಗಿದೆ.ತಾಲೂಕಿನಲ್ಲಿ ಮುಂಗಾರಿನಲ್ಲಿ ಅತೀ ಹೆಚ್ಚು ಭತ್ತವನ್ನು ಬೆಳೆಯಲಾಗುತ್ತದೆ. ಇದುವರೆಗೆ ಮಳೆ ಉತ್ತಮವಾಗಿ … [Read more...] about ತರಕಾರಿ ಆಯ್ತು ಈಗ ಭತ್ತದ ಬೆಳೆಗೂ ಕ್ರಿಮಿ ಕೀಟಗಳ ಕಾಟ – ಸಾವಯವ ಕೃಷಿಯತ್ತ ವಾಲಲು ಇದು ಸಕಾಲ.