ಹೊನ್ನಾವರ: ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಮಾವಿನಕುರ್ವಾ ಗ್ರಾಮ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮಾವಿನಕುರ್ವಾ ಗ್ರಾಮದ ಹೊಸಾಡ, ಮಂಡಲಕುರ್ವಾ ಭಾಗದ ಒಟ್ಟು 46.44 ಲಕ್ಷ ನೀರು ಸರಬರಾಜು ಯೋಜನೆಗೆ ಶಾಸಕ ಸುನೀಲ್ ನಾಯ್ಕ ಗುದ್ದಲಿ ಪೂಜೆ ನೆರವೇರಿಸಿದರು.ನಂತರ ನಡೆದ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಸುನೀಲ್ ನಾಯ್ಕ,ಮಾವಿನಕುರ್ವಾಕ್ಕೆ ಸೇತುವೆ ಮಂಜೂರು ಮಾಡುವುದನ್ನು ಒಂದು ಸವಾಲ್ ಆಗಿ ಸ್ವಿಕರಿಸಿದ್ದೆ. ಈ … [Read more...] about ಹಿಂದಿನ ಜನಪ್ರತಿನಿಧಿಗಳು ಹೊಲಸು ರಾಜಕಾರಣ ಮರೆತುಬಿಡಿ. ಮುಂದಿನ ಅಭಿವೃದ್ಧಿಗೆ ಕೈ ಜೋಡಿಸಿ;ಶಾಸಕ ಸುನೀಲ್ ನಾಯ್ಕ