ಹಳಿಯಾಳ:- ಸದ್ಯ ವಿವಾದದ ಕೇಂದ್ರ ಬಿಂದುವಾಗಿರುವ ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಕಿಲ್ಲಾ ಪ್ರದೇಶದ ವೃತ್ತದಲ್ಲಿ ಸ್ಥಾಪಿಸಿದ ಅಶ್ವಾರೂಢ ಶಿವಾಜಿ ಪುಥ್ಥಳಿಯನ್ನು ವಿಕ್ಷೀಸಲು ಗ್ರಾಮಾಂತರ ಭಾಗಗಳಿಂದ ದಿನನಿತ್ಯ ನೂರಾರು ಜನತೆ ಆಗಮಿಸುತ್ತಿದ್ದು. ಪ್ರತಿಮೆ ಸ್ಥಾಪನೆ ಮಾಡಿದವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿರುವುದು ಕೇಳಿ ಬರುತ್ತಿದೆ. ಸಿಂಹಪಾಲು ಮರಾಠಾ ಸಮುದಾಯದವರನ್ನು ಹೊಂದಿರುವ ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 85 ಸಾವಿರ ಮರಾಠಾ … [Read more...] about ಶೀವಾಜಿ ಮೂರ್ತಿ ಪ್ರತಿಷ್ಠಾಪನೆಗೆ ತಾಲೂಕಿನಾದ್ಯಂತ ಮೆಚ್ಚುಗೆ ಪ್ರಕರಣದಲ್ಲಿ ಯಾರನ್ನಾದರೂ ಬಂಧಿಸಿದರೇ ಊಗ್ರ ಹೋರಾಟ –ಮಾಜಿ ಶಾಸಕ ಸುನೀಲ್ ಹೆಗಡೆ
ಭಾವನಾತ್ಮಕ ವಿಷಯ
ಸುಳ್ಳು ಪ್ರಚಾರದಿಂದ ಮತದಾರರ ಭಾವನೆ ಕೆರಳಿಸದೆ ಅಭಿವೃದ್ದಿ ಕಾರ್ಯಗಳ ಆಧಾರದ ಮೇಲೆ ಮತಯಾಚನೆ ಮಾಡಿ – ಸಚಿವ ದೇಶಪಾಂಡೆ.
ಹಳಿಯಾಳ:- ರಾಜ್ಯದ ಕಾಂಗ್ರೆಸ್ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಮೇಲೆ ನಾವು ಮತಯಾಚನೆ ಮಾಡುತ್ತಿದ್ದೆವೆ ಹೊರತು ಮತದಾರರನ್ನು ಭಾವನಾತ್ಮಕ ವಿಷಯಗಳಲ್ಲಿ ಪ್ರಚೋದಿಸಿ ಮತ ಕೇಳುತ್ತಿಲ್ಲ ತಾವು ಯಾವತ್ತೂ ಯಾರ ವಿರುದ್ಧ ಟೀಕೆ ಟಿಪ್ಪಣೆ ಮಾಡುವುದರಲ್ಲಿ ಕಾಲಹರಣ ಮಾಡದೆ ಅಭಿವೃದ್ದಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ನಿರತರಾಗಿರುತ್ತೇವೆ ಎಂದು ಸಚಿವ ಹಾಗೂ ಕಾಂಗ್ರೇಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಅರ್ಬನ್ ಬ್ಯಾಂಕ್ ವೃತ್ತದಲ್ಲಿ ನಡೆದ … [Read more...] about ಸುಳ್ಳು ಪ್ರಚಾರದಿಂದ ಮತದಾರರ ಭಾವನೆ ಕೆರಳಿಸದೆ ಅಭಿವೃದ್ದಿ ಕಾರ್ಯಗಳ ಆಧಾರದ ಮೇಲೆ ಮತಯಾಚನೆ ಮಾಡಿ – ಸಚಿವ ದೇಶಪಾಂಡೆ.