ಹೊನ್ನಾವರ: ತಾಲೂಕಿನ ಮಂಕಿ ದೇವರಗದ್ದೆಯ ಮನೆ ಪಕ್ಕದ ಬಯಲಿನಲ್ಲಿ ತಮ್ಮ ವೈಯಕ್ತಿಕ ಲಾಭಕೊಸ್ಕರ ಕುಟಿಕುಟಿ ಜೂಜಾಟದಲ್ಲಿ ತೊಡಗಿರುವಾಗ ಮಂಕಿ ಪಿಎಸೈ ಪರಮಾನಂದ ಕೋಣ್ಣೂರು ನೇತ್ರತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ 9890 ನಗದು, ಹಾಗೂ ಜೂಜಾಟಕ್ಕೆ ಬಳಸಿದ ವಸ್ತುಗಳನ್ನು ಜಪ್ತು ಮಾಡಿಕೊಂಡಿದ್ದಾರೆ. ದೇವರಗದ್ದೆಯ ಭಾಸ್ಕರ ಸುಬ್ರಾಯ ನಾಯ್ಕ, ಗಣಪತಿ ಸುಬ್ರಾಯ ನಾಯ್ಕ, ಗೋಪಾಲ ಮಂಜು ನಾಯ್ಕ, ಮೂಲೆಮನೆಯ ಸಂತೋಷ ನಾರಾಯಣ ನಾಯ್ಕ, ತಿಮ್ಮಪ್ಪ ಧರ್ಮಾ ನಾಯ್ಕ, ದಾಸನಮಕ್ಕಿಯ ಮಾಬ್ಲ … [Read more...] about ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಮಂಕಿ ಪೋಲಿಸರ ದಾಳಿ 10ಜನರ ಮೇಲೆ ಪ್ರಕರಣ ದಾಖಲು.