ಹೊನ್ನಾವರ: ಡಾ.ಬಿ.ಆರ್ ಅಂಬೇಡ್ಕರ್ರವರ 130ನೇ ಜನ್ಮದಿನದ ಅಂಗವಾಗಿ ಜಿಲ್ಲಾ ಬಿಜೆಪಿ ಎಸ್. ಸಿ. ಮೋರ್ಚಾ ಆಯೋಜಿಸಿದ ಭೀಮಯಾತ್ರೆಗೆ ಹೊನ್ನಾವರದಲ್ಲಿ ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ ಚಾಲನೆ ನೀಡಿದರು.ಜಾಥಾ ವಾಹನದ ಅಂಬೇಡ್ಕರ್ ಪ್ರತಿಮೆಗೆ ಬಿಜೆಪಿ ಮಂಡಲಾಧ್ಯಕ್ಷ ರಾಜೇಶ ಭಂಡಾರಿ ಮಾಲಾರ್ಪಣೆ ಮಾಡಿ ಘೋಷಣೆ ಮೊಳಗಿಸಿದರು. ಜಾಥಾ ಬಗ್ಗೆ ಮಾಹಿತಿ ನೀಡಿದ ಗ್ರಾ.ಪಂ. ಸದಸ್ಯ ಗಣೇಶ ಹಳ್ಳೇರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೊಡುಗೆ ಅನನ್ಯವಾದದು. ಅವರ … [Read more...] about ಭೀಮಯಾತ್ರೆಗೆ ರಾಜೇಶ ಭಂಡಾರಿ ಚಾಲನೆ