ಹಳಿಯಾಳ:- “ನಿಮ್ಮ ಖಾತೆಗಳಿಗೆ 305ರೂ. ಬಾಕಿ ಹಣ ಹಾಕಸೇನಲೇ ಮಕ್ಕಳ್ರಾ” ಎಂದು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಾರ್ವಜನೀಕ ಸಭೆಯಲ್ಲಿ ಹೇಳಿದ್ದ ಸಚಿವ ಆರ್.ವಿ.ದೇಶಪಾಂಡೆ ಅವರು ಈಗ ಎಲ್ಲಿ ? ಎಂದು ಖಡಕ್ಕಾಗಿ ಪ್ರಶ್ನೀಸಿರುವ ಕಬ್ಬು ಬೆಳೆಗಾರ ಸಂಘದ ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ ಕಳೆದ 18 ದಿನಗಳಿಂದ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಸೌಜನ್ಯಕ್ಕೂ ಭೇಟಿ ನೀಡದ ಸಚಿವರ ಬಗ್ಗೆ ಕಿಡಿಕಾರಿದರು. ಪಟ್ಟಣದ ಮರಾಠಾ ಭವನದಲ್ಲಿ ನಡೆಸಿದ … [Read more...] about ಎಲ್ಲಿದ್ದೀರಾ ಸಚಿವರೇ –ಜನಪ್ರತಿನಿಧಿಗಳೇ ಕಬ್ಬು ಬೆಳೆಗಾರ ರೈತರಿಂದ ಆಕ್ರೋಶ -18ದಿನ ಪೂರೈಸಿದ ಹಳಿಯಾಳ ರೈತರ ಧರಣಿ ಸತ್ಯಾಗ್ರಹ