ಹೊನ್ನಾವರ : ಸೇವಾ ಮನೋಭಾವನೆಯಿಂದ ಮಾಡಿದ ಕಾರ್ಯವು ಭಗವಂತನ ಮೆಚ್ಚುಗೆಗೆ ಪಾತ್ರವಾಗುತ್ತದೆ. ಸಾಮಾಜಿಕ ಕಾರ್ಯದಿಂದ ಸಿಗುವ ತೃಪ್ತಿ ವ್ಯಕ್ತಿಯಲ್ಲಿ ಚೈತನ್ಯವನ್ನು ನೀಡುತ್ತದೆ. ಸಮಾಜವನ್ನು ನಾವು ಗೌರವಿಸಿದಾಗ ಸಮಾಜ ನಮ್ಮನ್ನು ಗೌರವಿಸುತ್ತದೆ. ಸ್ವರ್ಣವÀಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ರಾಮಕ್ಷತ್ರಿಯ ಸಮಾಜವು ಸಂಘಟನೆಯಾಗುತ್ತಿರುವುದು. ಸಂತೋಷದ ವಿಷಯವೆಂದು ರಾಮ ಕ್ಷತ್ರೀಯ ಸೇವಾ ಶ್ರೀ ಪ್ರಶಸ್ತಿ ಪುರಸ್ಕøತ ಎಂ. ಡಿ. ನಾಯ್ಕ ನುಡಿದರು.ಅವರು ಇತ್ತೀಚೆಗೆ ಮಂಕಿ … [Read more...] about ಮಂಕಿ ಕೊಕ್ಕೊಶ್ವರ ಸಭಾವನದಲ್ಲಿ ಜಿಲ್ಲಾ ರಾಮಕ್ಷತ್ರೀಯ ನೌಕರ ಸಂಘದ ೧೦ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗು ಸನ್ಮಾನ ಕಾರ್ಯಕ್ರಮ ಜರುಗಿತು