ಹಳಿಯಾಳ:- ಭಾರಿ ಮಳೆಗೆ ಪ್ರವಾಹ ಸೃಷ್ಠಿಸಿದ್ದ ಹಳಿಯಾಳದ ಹಳ್ಳಗಳಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು ಹಳ್ಳಗಳು ಶಾಂತವಾಗಿ ಹರಿಯುತ್ತಿದ್ದು, ನದಿ ಪಾತ್ರದ ರೈತರು ಹೊಲಗಳ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾರೆ. 8 ದಿನಗಳ ಕಾಲ ಹಳಿಯಾಳ-ಖಾನಾಪುರ-ಅಳ್ನಾವರ ಭಾಗದಲ್ಲಿ ಸುರಿದ ದಾಖಲೆಯ ಮಳೆಗೆ ಹಳಿಯಾಳದ ದುಸಗಿ, ಮಂಗಳವಾಡ, ಯಡೋಗಾ, ಕೆಸರೊಳ್ಳಿ, ಹಂಪಿನಹೊಳಿ, ಮುಗದಕೊಪ್ಪ ಹಳ್ಳಗಳಲ್ಲಿ ಪ್ರವಾಹ ಸೃಷ್ಠಿಯಾಗಿ ಸುತ್ತಲು ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆದಿದ್ದ … [Read more...] about ಶಾಂತವಾಗಿ ಹರಿಯುತ್ತಿವೆ ಪ್ರವಾಹ ಸೃಸ್ಟಿಸಿದ್ದ ಹಳಿಯಾಳದ ಹಳ್ಳಗಳು.
ಮಂಗಳವಾಡ
ಕುಡಿಯುವ ನೀರು ಸರಬರಾಜು ಪೈಪಲೈನ್ ದುರಸ್ತಿ ಕಾರ್ಯ ಆರಂಭ
ಹಳಿಯಾಳ:- ಯಡೋಗಾ ಹಳ್ಳದಲ್ಲಿ ಉಂಟಾದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಹಳಿಯಾಳಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಪೈಪಲೈನಗಳ ದುರಸ್ಥಿ ಹಾಗೂ ನೂತನ ಬಲಿಷ್ಠ ಎಮ್ಎಸ್ ಪೈಪಲೈನ್ ಜೋಡಿಸುವ ಕಾರ್ಯ ಆರಂಭವಾಗಿದೆ. 7-8 ದಶಕಗಳ ಅವಧಿಯಲ್ಲೇ ಒಂದು ವಾರಗಳ ಕಾಲ ಹಳಿಯಾಳದಲ್ಲಿ ಸುರಿದ ದಾಖಲೆಯ ಮಳೆಗೆ ಭಾರಿ ಪ್ರವಾಹದಿಂದ ದುಸಗಿ, ಮಂಗಳವಾಡ, ಕೆಸರೊಳ್ಳಿ ಹಾಗೂ ಯಡೋಗಾ ಮೂಲಕ ಹರಿಯುವ ಹಳ್ಳಗಳು ಸೇತುವೆಗಳ ಮೇಲೆ ಹಾಗೂ ಸುತ್ತಲು ನೂರಾರು ಎಕರೆ ಪ್ರದೇಶದಲ್ಲಿ … [Read more...] about ಕುಡಿಯುವ ನೀರು ಸರಬರಾಜು ಪೈಪಲೈನ್ ದುರಸ್ತಿ ಕಾರ್ಯ ಆರಂಭ
ಭತ್ತದ ಗದ್ದೆಗಳಲ್ಲಿ ಕಂದು ಜಿಗಿ ಹುಳು ಬಾಧೆ ,ಕೃಷಿ ವಿಜ್ಞಾನಿಗಳ ತಂಡ ಭೇಟಿ ಪರಿಶೀಲನೆ
ಹಳಿಯಾಳ:- ಹಳಿಯಾಳ ಹಾಗೂ ದಾಂಡೇಲಿಯ ಕೆಲವು ಭಾಗದಲ್ಲಿ ಭತ್ತದ ಗದ್ದೆಗಳಲ್ಲಿ ಕಂಡು ಬಂದಿರುವ ಕಂದು ಜಿಗಿ ಹುಳ ಮತ್ತು ಬಿಳಿ ಬೆನ್ನಿನ ಜಿಗಿ ಹುಳ ಬಾಧಿತ ಪ್ರದೇಶಗಳಿಗೆ ಕೃಷಿ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಸಕ್ತ ಸಾಲಿನಲ್ಲಿ ಉತ್ತಮ ಭತ್ತದ ಬೆಳೆಯ ಇಳುವರಿಯನ್ನು ನೀರಿಕ್ಷೀಸಿದ್ದ ರೈತರಲ್ಲಿ ಈ ಹುಳದ ಬಾಧೆಯಿಂದ ಹಳಿಯಾಳ ಹೋಬಳಿಯ ಕೇರವಾಡ, ತೇರಗಾಂವ, ಮಂಗಳವಾಡ, ಕಳಸಾಪೂರ ಹಾಗೂ ದಾಂಡೇಲಿ ಹೋಬಳಿಯ ಯಡೋಗಾ, ಬಿದ್ರೋಳ್ಳಿ, ಹಂದ್ಲಿ ಗ್ರಾಮಗಳಲ್ಲಿ … [Read more...] about ಭತ್ತದ ಗದ್ದೆಗಳಲ್ಲಿ ಕಂದು ಜಿಗಿ ಹುಳು ಬಾಧೆ ,ಕೃಷಿ ವಿಜ್ಞಾನಿಗಳ ತಂಡ ಭೇಟಿ ಪರಿಶೀಲನೆ