ಭಟ್ಕಳ: ಮಾನಸಿಕ ಅಸ್ವಸ್ಥನೊರ್ವ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ, ಅವನನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟ ಪ್ರಕರಣ ಭಟ್ಕಳ ಪಟ್ಟಣದ ಮುಟ್ಟಳ್ಳಿ ಬಳಿಯಲ್ಲಿ ಮಂಗಳವಾರ ನಡೆದಿದೆ. ಮಹಾರಾಷ್ಟç ಮೂಲದ ಮಾದೇವ ಸೀತಾರಾಮ ರಾಥೋಡ್ ಮಾನಸಿಕ ಅಸ್ವಸ್ಥ. ಮಂಗಳವಾರ ಕೃಷಿ ಭೂಮಿಯಲ್ಲಿ ಬಿತ್ತನೆ ಮಾಡುತ್ತಿದ್ದ ಮಹಿಳೆಯರ ಏಕಾಏಕಿ ಹಲ್ಲೆಗೆ ಮುಂದಾಗಿದ್ದಾನೆ. ಅವನನ್ನು ತಪ್ಪಿಸಲು ಬಂದವರ ಮೇಲೆ ಹಲ್ಲೆಗೆ ಇಳಿದಿದ್ದಾನೆ. ಇತಿನಿಂದ ಹಲ್ಲೆಗೊಳಗಾದ ಭಾಸ್ಕರ ನಾಯ್ಕ … [Read more...] about ಮಾನಸಿಕ ಅಸ್ವಸ್ಥನ ರಗಳೆ- ರಂಪಾಟ; ಹರಸಾಹಸಪಟ್ಟು ನಿಯಂತ್ರಿಸಿದ ಪೊಲೀಸರು