ಮಂಗಳೂರು : ಪೊಲೀಸ ಜೀಪ್ ಗೆ ಕಲ್ಲೆಸೆದ ಘಟನೆ ಮಂಗಳೂರಿನ ತೊಕ್ಕಟ್ಟು ಜಂಕ್ಷನ್ ಬಳಿ ನಡೆದಿದ್ದು. ಪ್ರಕರಣಕ್ಕೆ ಸಂಬಂದಿಸಿ ಯುವಕನ್ನೊಬ್ಬನನ್ನು ಬಂದಿಸಲಾಗಿದೆ. ಕೋಡಿ ನಿವಾಸಿ .ತೊಕ್ಕೊಟ್ಟು ಜಂಕ್ಷನ್ ಬಳಿ ಸ್ವಾಮಿ ಕೊರಗಜ್ಜನ ನೇಮ ನಡೆಯುತ್ತಿದ್ದು, ಅಲ್ಲೇ ಇರುವ ವಾಣಿಜ್ಯ ಸಂಕೀರ್ಣದ ಮೇಲ್ಲಿನಿಂದ ಕಲ್ಲೆಸೆಯಲಾಗಿದೆ. ಕೂಡಲ್ಲೇ ಕಾರ್ಯ ಪ್ರವೃತ್ತರಾದ ಪೊಲೀಸರು, ಸಾರ್ವಜನಿಕರ ಸಹಕಾರದಲ್ಲಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡರು. ಉಳ್ಳಲ ಪೊಲೀಸ್ ಠಾಣೆಯಲ್ಲಿ ಪ್ರಕರಣ … [Read more...] about ಪೊಲೀಸ್ ಜೀಪ್ ಗೆ ಕಲ್ಲೆಸೆತ ; ಯುವಕ ಅಂದರ್