ಮಂಗಳೂರು : ಪೊಲೀಸ ಜೀಪ್ ಗೆ ಕಲ್ಲೆಸೆದ ಘಟನೆ ಮಂಗಳೂರಿನ ತೊಕ್ಕಟ್ಟು ಜಂಕ್ಷನ್ ಬಳಿ ನಡೆದಿದ್ದು. ಪ್ರಕರಣಕ್ಕೆ ಸಂಬಂದಿಸಿ ಯುವಕನ್ನೊಬ್ಬನನ್ನು ಬಂದಿಸಲಾಗಿದೆ. ಕೋಡಿ ನಿವಾಸಿ .
ತೊಕ್ಕೊಟ್ಟು ಜಂಕ್ಷನ್ ಬಳಿ ಸ್ವಾಮಿ ಕೊರಗಜ್ಜನ ನೇಮ ನಡೆಯುತ್ತಿದ್ದು, ಅಲ್ಲೇ ಇರುವ ವಾಣಿಜ್ಯ ಸಂಕೀರ್ಣದ ಮೇಲ್ಲಿನಿಂದ ಕಲ್ಲೆಸೆಯಲಾಗಿದೆ. ಕೂಡಲ್ಲೇ ಕಾರ್ಯ ಪ್ರವೃತ್ತರಾದ ಪೊಲೀಸರು, ಸಾರ್ವಜನಿಕರ ಸಹಕಾರದಲ್ಲಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡರು. ಉಳ್ಳಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment