ಭಟ್ಕಳ : ತನ್ನ ಮನೆಯಿಂದ ಮಂಗಳೂರಿನ ಮೀನಿನ ಫ್ಯಾಕ್ಟರಿಗೆ ಹೋಗುತ್ತೇನೆ ಎಂದು ಹೇಳಿ ಹೋದ ಯುವತಿಯೋರ್ವಳು ಮತ್ತೆ ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ತಾಲೂಕಿನ ಜಾಲಿಯಲ್ಲಿ ನಡೆದಿದೆನಾಪತ್ತೆಯಾದ ಲಲಿತಾ ಸೊಮ್ಮಯ್ಯ ಗೊಂಡ (29) ಎಂದು ತಿಳಿದು ಬಂದಿದೆ. ಈಕೆದಿನಾಂಕ: 16-11-2020 ರಂದು ಬೆಳಿಗ್ಗೆ 10-00 ಗಂಟೆಗೆ ತನ್ನ ಮನೆಯಾದ ಭಟ್ಕಳದ ಸಣ್ಣಮನೆ, ಜಾಲಿಯಿಂದ ಮಂಗಳೂರಿನ ಮೀನಿನ ಫ್ಯಾಕ್ಟರಿಗೆ ಹೋಗುತ್ತೇನೆ ಎಂದು ಹೇಳಿ ಹೋದವಳು ಈವರೆಗೂ ಮನೆಗೆ ವಾಪಸ್ ಬಾರದೇ, … [Read more...] about ಯುವತಿ ನಾಪತ್ತೆ; ಪ್ರಕರಣ ದಾಖಲು
ಮಂಗಳೂರಿನ
ಕೊರೊನಾ- #ಕೋವಿಡ್_19_ವೈರಸ್_ಜಾಗೃತಿಯ #ಕಾಲರ್ #ಟ್ಯೂನ್ ಗೆ #ಧ್ವನಿ #ನೀಡಿದ್ದು #ಮಂಗಳೂರಿನ_ಪಡಿಲ್_ಮೂಲದ #ಡಾರೆಲ್ ಜೆಸ್ಸಿಕಾ #ಫರ್ನಾಂಡಿಸ್..
ಜೆ.ಸಿ.ಐ. ಭಟ್ಕಳ ಸಿಟಿಗೆ ಮಂಗಳೂರಿನ ವಿಟ್ಲದಲ್ಲಿ ನಡೆದ 15ನೇ ಝೋನ್ರ ಮಧ್ಯಂತರ ಸಮ್ಮೇಳನ
ಭಟ್ಕಳ:ಜೆ.ಸಿ.ಐ. ಭಟ್ಕಳ ಸಿಟಿಗೆ ಮಂಗಳೂರಿನ ವಿಟ್ಲದಲ್ಲಿ ನಡೆದ 15ನೇ ಝೋನ್ರ ಮಧ್ಯಂತರ ಸಮ್ಮೇಳನದಲ್ಲಿ ಗುರುತಿಸಿ ಜೆ.ಸಿ.ಐ. ಭಟ್ಕಳ ಸಿಟಿ ನಡೆಸಿದ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಪುರಸ್ಕರಿಸಲಾಯಿತು. ಜೆ.ಸಿ.ಐ. ಭಟ್ಕಳ ಸಿಟಿ ಅಧ್ಯಕ್ಷ ನಾಗರಾಜ ಶೇಟ್ ಅವರನ್ನು ಗೌರವಿಸಿ ಪುರಸ್ಕಾರವನ್ನು ನೀಡಲಾಯಿತು. … [Read more...] about ಜೆ.ಸಿ.ಐ. ಭಟ್ಕಳ ಸಿಟಿಗೆ ಮಂಗಳೂರಿನ ವಿಟ್ಲದಲ್ಲಿ ನಡೆದ 15ನೇ ಝೋನ್ರ ಮಧ್ಯಂತರ ಸಮ್ಮೇಳನ