ಹೊನ್ನಾವರ: ಕಳೆದ ಮೇ 1 ಕಾರ್ಮಿಕ ದಿನಾಚರಣೆಯಂದೇ ಮುಂಜಾನೆ ವೇಳೆ ಶರಾವತಿ ನದಿಯಲ್ಲಿ ಮರಳುಗಾರಿಕೆಗೆ ತೆರಳುತ್ತಿರುವಾಗ ಆಕಸ್ಮಿಕವಾಗಿ ದೋಣಿಯಿಂದ ನದಿಗೆ ಬಿದ್ದು ಮೃತಪಟ್ಟಿದ್ದ ತಾಲ್ಲೂಕಿನ ಮಾವಿನಕುರ್ವಾದ ವಿಷ್ಣು ಪದ್ಮಯ್ಯ ಗೌಡ ಕುಟುಂಬಕ್ಕೆತಾಲೂಕಿನ ಮಾವಿನಕುರ್ವಾದ ಶರಾವತಿ ರೇತಿ ದೋಣಿ ಮಾಲೀಕರು, ಕಾರ್ಮಿಕರ ಸಂಘ ಆರ್ಥಿಕ ಸಹಾಯ ನೀಡಿದೆ.ಸಂಘದ ಸದಸ್ಯರು ತಮ್ಮ ದುಡಿಮೆಯ ಹಣ ಒಗ್ಗೂಡಿಸಿಕೊಂಡು ಸೋಮವಾರ ಮಾವಿನಕುರ್ವಾದ ಗದ್ದೆಮನೆಯಲ್ಲಿರುವ ಮೃತ … [Read more...] about ನದಿಗೆ ಬಿದ್ದು ಮೃತಪಟ್ಟಿದ್ದವನ ಕುಟುಂಬಕ್ಕೆ ಆರ್ಥಿಕ ಸಹಾಯ