ಹೊನ್ನಾವರ :ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ, ವಿವೇಕ ಶಿಕ್ಷಣ ವಾಹಿನಿ, ಮಂಡ್ಯ ಇವರು ಆಯೋಜಿಸಿದ, ಸ್ವಾಮಿ ಪುರುಷೋತ್ತಮಾನಂದ ವಿರಚಿತ ‘ ವಿದ್ಯಾರ್ಥಿಗಾಗಿ’ ಎಂಬ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ಸ್ವಾಮಿ ವಿವೇಕಾನಂದರ 155ನೇ ಜನ್ಮದಿನದಂದು ಪರೀಕ್ಷೆ ನಡೆಸಿ, ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಯುವ ಬ್ರಿಗೇಡ್ ನ ಸಕ್ರೀಯ ಕಾರ್ಯಕರ್ತರಾದ ಗೌರವ ಕಲ್ಯಾಣಪುರ ಹಾಗೂ ಅನಂತ ಭಟ್ಟ ಈ ಪ್ರಕ್ರೀಯೆಯ ಜವಾಬ್ದಾರಿ … [Read more...] about ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ – ‘ವಿದ್ಯಾರ್ಥಿಗಾಗಿ’ – ಪರೀಕ್ಷೆ – ಪ್ರಶಸ್ತಿ ವಿತರಣೆ