ಯಲ್ಲಾಪುರ :- ತಾಲೂಕಿನ ರಾಮನಕೊಪ್ಪದಲ್ಲಿ ಏನು ಅರಿಯದ ಹೆಣ್ಣು ಮಗುವೊಂದನ್ನು ಬಾವಿಗೆ ಎಸೆದು ಕೊಂದ ಆರೋಪಿಗಳನ್ನು ಬಂಧಿಸುವಲ್ಲಿ ಯಲ್ಲಾಪುರ ಪೋಲೀಸರು_ಯಶಸ್ವಿಯಾಗಿದ್ದಾರೆ.ಮೃತ 40 ದಿನದ ಮಗುವಾಗಿದ್ದ ತನುಶ್ರೀ,ಹೆಣ್ಣು ಮಗುವೆಂಬ ಕಾರಣಕ್ಕಾಗಿ ಪ್ರಾಣ ತೆಗೆದವರು ಬೇರೆ ಯಾರೋ ಅಲ್ಲ, ಅದೇ ಮಗುವಿನ_ಸ್ವಂತ ತಂದೆ_ತಾಯಿ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇನ್ನೂ ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೇ ಈ … [Read more...] about ಯಲ್ಲಾಪುರದಲ್ಲಿ ಬಾವಿಗೆಸೆದು ಹೆಣ್ಣು ಮಗು ಕೊಂದ ಆರೋಪಿ ದಂಪತಿಗಳ ಬಂಧನ.
ಮಗುವಿನ
ಶಿಬಿರಗಳಿಂದ ಮಗುವಿನ ಮನಸಿನ ಸಂತಸವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ;ಜಿ.ಯು.ಭಟ್
ಹೊನ್ನಾವರ ,ಉತ್ತರ ಕನ್ನಡ ಜಿಲ್ಲಾ ಕ್ರೀಡಾ ಪ್ರತಿಷ್ಠಾನ (ರಿ) ಕಾರವಾರ ಹಾಗೂ ಅದ್ವೈತ ಸ್ಪೋಟ್ರ್ಸ ಕ್ಲಬ್(ರಿ) ಹೊನ್ನಾವರ ಇವರೆಲ್ಲರ ಸಹಯೋಗದಲ್ಲಿ ವಾಲಿಬಾಲ್ ತರಬೇತಿ ಶಿಬಿರ ನಡೆದು ತರಬೇತಿ ಶಿಬಿರದ ಮುಕ್ತಾಯ ಸಮಾರಂಭವು ನಗರದ ಸೇಂಟ್ ಅಂತೋನಿ ಪ್ರೌಢಶಾಲೆಯ ಮೈದಾನದಲ್ಲಿ ನಡೆಯಿತು. ಈ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡ ತಾಲೂಕಿನ ಪ್ರಖ್ಯಾತ ಹೃದ್ರೋಗ ತಜ್ಞರಾದ ಡಾ:ಪ್ರಕಾಶ ನಾಯ್ಕ ಪಾಲ್ಗೊಂಡು ನಂತರ ಮಾತನಾಡಿ ಇಂತಹ ತರಬೇತಿ ಶಿಬಿರಗಳು ಹೊನ್ನಾವರದಲ್ಲಿ … [Read more...] about ಶಿಬಿರಗಳಿಂದ ಮಗುವಿನ ಮನಸಿನ ಸಂತಸವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ;ಜಿ.ಯು.ಭಟ್