ಭಟ್ಕಳ: ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬರುತ್ತಿದ್ದ ಕಾರೊಂದು ಮುರುಡೇಶ್ವರ ಇಂದ್ರಪ್ರಸ್ತ ಹೋಟೆಲ್ ಇದುರಿನ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ .ಸೆಪ್ಟೆಂಬರ್ 7ರಂದು ಯಾದಗಿರಿಯಿಂದ ಪ್ರವಾಸಕ್ಕೆ ಹೊರಟ ತಂಡ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಡಿಕೇರಿ,ಉಡುಪಿ ಕಡೆಗಳಲ್ಲಿ ಪ್ರವಾಸ ಮುಗಿಸಿ ನಿನ್ನೆ ರಾತ್ರಿ ಮುರುಡೇಶ್ವರಕ್ಕೆ ಬರುತ್ತಿದ್ದ ವೇಳೆ ಭಟ್ಕಳ ದಾಟಿ ಬಸ್ತಿ ಮಾರ್ಗವಾಗಿ ಒಲಗ ಮಂಟಪ ದಾಟಿ … [Read more...] about ಡಿವೈಡರ್ಗೆ ಡಿಕ್ಕಿ ;ಚಾಲಕ ಸಾವು
ಮಡಿಕೇರಿ
ಜನ ಜಾಗೃತಿ ಕಾರ್ಯಕ್ರಮ
ಕಾರವಾರ: ಕೊಡಗಿನ ವಿವಿಧಡೆ ಎಚ್.ಐ.ವಿ ಹಾಗೂ ಏಡ್ಸ ಕುರಿತು ಅಮದಳ್ಳಿಯ ಬಂಟದೇವ ಯುವಕ ಸಂಘದವರು ಜನ ಜಾಗೃತಿ ಕಾರ್ಯಕ್ರಮ ನಡೆಸಿದರು. ಕೊಡಗು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಏಡ್ಸ ನಿಯಂತ್ರಣ ಕೊಡಗು ಆಶ್ರಯದಲ್ಲಿ ಜಾಗರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 10 ದಿನಗಳ ಕಾಲ ಸಂಪಾಜೆ, ನಾಪೊಕ್ಲು, ಚೀರಾಂಬನೆ, ಭಾಗಮಂಡಲ, ಮಡಿಕೇರಿ, ಚೌಕ, ಮುರ್ನಾಡ, ಕೊಂದಂಗೇರಿ, ಹಾಕತ್ತೂರಯ, ಕೊಡಗಲು, ಆಲೂರು ಸಿದ್ದಾಪುರ, … [Read more...] about ಜನ ಜಾಗೃತಿ ಕಾರ್ಯಕ್ರಮ