ಹೊನ್ನಾವರ : ಕಳೆದ ಡಿ.6 ರಂದು ಹೊನ್ನಾವರದಲ್ಲಿ ನಡೆದ ಎರಡು ಕೋಮುಗಳ ಘರ್ಷಣೆಯ ಸಂದರ್ಭದಲ್ಲಿ ನಗರದ ಶೆಟ್ಟಿಕೆರೆಯಲ್ಲಿ ಸಂಶಯಾಸ್ಪದ ಸ್ಥಿತಿಯಲ್ಲಿ ಸಿಕ್ಕ ಪರೇಶನ ಶವ ಸಹಜ ಸಾವೆಂದು ತೀರ್ಮಾನಿಸಲು ಕಾಂಗ್ರೆಸ್ಸಿಗರ್ಯಾರು ವೈದ್ಯಾಧಿಕಾರಿಗಳಲ್ಲಾ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್.ತೆಂಗೇರಿ ಹೇಳಿದ್ದಾರೆ. ಅವರು ಇಂದು ಪರೇಶ ಮೇಸ್ತನ ತಂದೆ ಕಮಲಾಕರ ಮೇಸ್ತ ಕಾಂಗ್ರೆಸ್ಸಿಗರು ಇತ್ತೀಚೆಗೆ ಕೈಗೊಂಡ ಉಪವಾಸ ಸತ್ಯಾಗ್ರಹ ಸೋಗಲಾಡಿತನದ್ದು ಎಂದು ನೀಡಿದ … [Read more...] about ಕಮಾಲಾಕರ ಹೇಳಿಕೆಗೆ ತಿರುಗೇಟು ಪರೇಶನ ಸಾವನ್ನು ಸಹಜ ಸಾವೆಂದು ಹೇಳಲು ಕಾಂಗ್ರೆಸ್ಸಿಗರ್ಯಾರು ವೈದ್ಯಾಧಿಕಾರಿಗಳಲ್ಲಾ