ಹೊನ್ನಾವರ ಪಟ್ಟಣದ ಕಾಮತ್ಸ್ ಟೀ ಡಿಪೋ ಗ್ರೂಪ್ ಅವರು ತಯಾರಿಸಿದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳನ್ನು ಒಳಗೊಂಡ ಚಹಾಪುಡಿ "ಶ್ವಾಸ್ ಟೀ" ಯನ್ನು ಕುಮಟಾ ಶಾಸಕರಾದ ದಿನಕರ್ ಶೆಟ್ಟಿ ಅವರು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.* *ಈ ಉತ್ಪನ್ನವನ್ನು ಭಾರತ ಸರ್ಕಾರದ ಆಯುಷ್ ಮಂತ್ರಾಲಯದಿಂದ ನಿರ್ದೇಶಿಸಲ್ಪಟ್ಟಂತೆ ತುಳಸಿ, ಕಾಳುಮೆಣಸು , ಶುಂಠಿ, ಮತ್ತು ಚಕ್ಕೆಯ ಒಳ್ಳೆಯ ಗುಣಗಳನ್ನು ಹೊಂದಿದ್ದು, ಇದರ ಕಡಾ( ಡಿಕಾಕ್ಷನ್) ಮಾಡಿ ಕುಡಿಯುವುದರಿಂದ ರೋಗ … [Read more...] about ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ