ಹೊನ್ನಾವರ: ಪಟ್ಟಣದ ಕಮಟೆಹಿತ್ತಲ್, ಕರ್ಕಿಕೋಡಿ ಭಾಗದ ಕಡು ಬಡ ಕುಟುಂಬಕ್ಕೆ ರಾಷ್ಟೀಯ ಮೀನುಗಾರ ಸಂಘಟನೆಯ ಅಜಿತ್ ತಾಂಡೇಲ್ ಮುಂದಾಳತ್ವದಲ್ಲಿ ಪದಾಧಿಕಾರಿಗಳು ಒಗ್ಗೂಡಿ ದಿನಸಿ ಹಾಗೂ ತರಕಾರಿ ಕಿಟ್ ವಿತರಿಸುವ ಮೂಲಕ ನೆರವಾದರು.ಕೋವಿಡ್ ಸಂಕಷ್ಟದ ಸಮಯದಲ್ಲಿ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿ ಮಾಡಿರುದರಿಂದ ಜನತೆ ಸಂಕಷ್ಟದಲ್ಲಿದ್ದರು. ಇದನ್ನು ಮನಗಂಡು ಪದಾಧಿಕಾರಿಗಳು ಬಡ ಕುಟುಂಬಕ್ಕೆ ಕಿಟ್ ವಿತರಿಸಿದರು. ಅಲ್ಲದೇ ಹಲವು … [Read more...] about ರಾಷ್ಟ್ರೀಯ ಮೀನುಗಾರ ಸಂಘಟನೆಯಿಂದ ಕಿಟ್ ವಿತರಣೆ