ಪದ್ಮಪ್ರಶಸ್ತಿ ಪುರಸ್ಕೃತ ದಿ.ಚಿಟ್ಟಣಿ ರಾಮಚಂದ್ರ ಹೆಗಡೆಯವರ 3 ನೇ ಪುಣ್ಯ ಸ್ಮರಣೆಯ ನಿಮಿತ್ತ *ಸಿಂಚನ ಟಿವಿ* ಯುಟ್ಯೂಬ್ ವೆಬ್ ಸೈಟ, ಮತ್ತು ಫೆಸ್ಬುಕ್ ಪೇಜಲ್ಲಿ , ಸಂಜೆ 6 ಗಂಟೆಗೆ ಚಿಟ್ಟಾಣಿ ಮನೆಯವರ ಅಂಗಳದಿಂದ ಅದ್ದೂರಿ ಯಕ್ಷಗಾನ *ಕೀಚಕ* ನೇರ ಪ್ರಸಾರ *ಕೀಚಕ* ನರಸಿಂಹ ಚಿಟ್ಟಣಿ*ವಲಲ* ವಿದ್ಯಾಧರ ಜಲವಳ್ಳಿ*ಸೈರೇಂದ್ರಿ* ನೀಲ್ಕೋಡ ಶಂಕರ ಹೆಗಡೆ*ವಿಜಯ* ಶ್ರೀಧರ ಕಾಸರಕೊಡ್ಹಿಮ್ಮೆಳದಲ್ಲಿ*ಬಾಗವತರು* ಶ್ರೀ ಕೇಶವ ಹೆಗಡೆ ಕೊಳಗಿ*ಮದ್ದಳೆ* ಪರಮೇಶ್ವರ ಬಂಡಾರಿ … [Read more...] about ಮತ್ತೆ ಮರುಕಳಿಸಿದೆ ನೆನಪು
ಮದ್ದಳೆ
ಯಕ್ಷನರ್ತನ, ಗಂಧರ್ವ ಗಾಯನ; ಯಕ್ಷಗಾನ
ಕುರಿತೋದದೆಯಿಂ ಕಾವ್ಯಪ್ರಯೋಗಮತಿಗಳ್ ಕನ್ನಡಿಗರ್ ಎಂಬುದು ಶಾಸನದ ಒಂದು ಸಾಲು. ಇದರರ್ಥ ಏನೇ ಆದರೂ ಕಾವ್ಯಪ್ರಯೋಗಮತಿಗಳು ಕನ್ನಡಿಗರು ಎಂಬುದು ಮಾತ್ರ ಸುಳ್ಳಲ್ಲ. ಕರ್ನಾಟಕದಲ್ಲಿ ಕಲಾ ಪ್ರಕಾರಗಳಿಗಂತೂ ದೇವರಾಣೆಗೂ ಬರವಿಲ್ಲ. ಭರತನಾಟ್ಯ,ಯಕ್ಷಗಾನ,ಡೊಳ್ಳುಕುಣಿತ,ಮಲ್ಲಕಂಬ,ನಾಟಕ ಇವೆಲ್ಲವೂ ಕನ್ನಡದ ವಿವಿಧ ಕಲಾ ಪ್ರಕಾರಗಳು. ಆದರೆ ಈ ಎಲ್ಲವುಗಳಲ್ಲೂ ವಿಶೇಷವಾಗಿರುವುದು ಕರಾವಳಿಯ ಗಂಡು ಕಲೆ ಯಕ್ಷಗಾನ. ನವರಸಗಳನ್ನೂ ಒಂದೇ ವೇದಿಕೆಯಡಿಯಲ್ಲಿ ತಂದು ಜನಮನಗಳನ್ನು ಯಥೇಚ್ಛವಾಗಿ … [Read more...] about ಯಕ್ಷನರ್ತನ, ಗಂಧರ್ವ ಗಾಯನ; ಯಕ್ಷಗಾನ