ಹೊನ್ನಾವರ : ತಾಲೂಕಿನ ಶರಾವತಿ ನದಿಯ ನಾಲ್ಕು ದಿಕ್ಕಿನಿಂದ ಸುತ್ತುವರೆದಿರುವ ದ್ವೀಪವಾದ ಮೊಳ್ಳೋಡ್ ಗ್ರಾಮಸ್ಥರು ಮರಳು ಗಣಿಗಾರಿಕೆಯಿಂದ ಈ ಹಿಂದಿನಿಂದಲೂ ಸಮಸ್ಯೆ ಅನುಭವಿಸುತ್ತಿದ್ದರು. ಮೊಳ್ಕೋಡ್ ಗ್ರಾಮದ ಸಮೀಪದ ನದಿ ತೀರದ ಪ್ರದೇಶವಾದ ತನ್ಮಡಗಿ, ಹೊಸಪಟ್ಟಣ, ಪಡುಕುಳಿ, ಮಾಳ್ಕೋಡ್, ಬಳಕೂರು ಭಾಗದಲ್ಲಿ ಸತತವಾಗಿ ಮರಳು ತೆಗೆಯುದರಿಂದ ಅಲ್ಲಲ್ಲಿ ಭೂಕುಸಿತ ಸಂಭವಿಸಿ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಯಾವಾಗ ಮನೆ ಗೋಡೆ ಕುಸಿಯುದೋ ಎನ್ನುವ ಆತಂಕದಲ್ಲಿಯೇ ಜೀವನ … [Read more...] about ಮರಳು ಜಿ.ಪಿಎಸ್ ಬದಲಾಯಿಸುವಂತೆ ಮೊಳ್ಕೋಡ್ ಗ್ರಾಮಸ್ಥರಿಂದ ತಹಶೀಲ್ದಾರರಿಗೆ ಮನವಿ.