ಮನೆಯಲ್ಲಿನ ಹಸಿ ತ್ಯಾಜ್ಯಗಳನ್ನೇ ಬಳಿಸಿಕೊಂಡು ಉತ್ತಮ ಸಾವಯವ ಗೊಬ್ಬರ ತಯಾರಿಸಿ ತಮ್ಮ ಮನೆಯ ಸುತ್ತಮುತ್ತಲಿನ ಮರಗಿಡಗಳಿಗೆ ಉತ್ತರ ಗೊಬ್ಬರ ತಯಾರಿಸಿಕೊಂಡು ತ್ಯಾಜ್ಯ ನಿರ್ವಹಣೆ ಮಾಡುವುದರಲ್ಲಿ ಈ ನಿವೃತ್ತ ಶಿಕ್ಷಕರೊಬ್ಬರು ಎಲ್ಲೆಂದರಲ್ಲಿ ಎಸೆಯುವರಿಗೆ ಮಾದರಿಯಾಗಿದ್ದಾರೆ. ಕಾರವಾರ ತಾಲೂಕಿನ ಖಾಲ್ವಾಡೇಕರ್ ವಾಡದ ನಿವಾಸಿಯಾಗಿರುವ ವಿಠೋಬಾ ಆರ್. ರಾಣೆ ಅವರೇ ಪೈಪ್ ಕಂಪೋಸ್ಟ್ ಮಾದರಿ ಸಾಹಸಕ್ಕೆ ಕೈ ಹಾಕಿದ್ದವರು. ಆಹಾರ ಸೇವನೆ ಬಳಿಕ ಉಳಿದ ತ್ಯಾಜ್ಯಗಳನ್ನು ಉತ್ತಮ … [Read more...] about ಹಸಿ ತ್ಯಾಜ್ಯಗಳನ್ನೇ ಬಳಿಸಿಕೊಂಡು ಉತ್ತಮ ಸಾವಯವ ಗೊಬ್ಬರ