ಇದೇ ಏಪ್ರಿಲ್ 15 ರವಿವಾರದಂದು ಸಾಯಂಕಾಲ 5 ಗಂಟೆಗೆ ಹೊನ್ನಾವರದ ಹವ್ಯಕ ಸಭಾಭವನದಲ್ಲಿ ಖ್ಯಾತ ಗಾಯಕ ಪದ್ಮಶ್ರೀ ಪುರಸ್ಕೃತ ಪಂ. ವೆಂಕಟೇಶಕುಮಾರ್ ರವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಕರ್ಕಿಯ ಬುರ್ಡೆಭಟ್ಟರ ಮನೆಯವರು ಹಾಗೂ ಪಂ. ಭೀಮಸೇನ ಜೋಶಿ ಪ್ರತಿಷ್ಠಾನದ ಪ್ರಧಾನ ಸಂಚಾಲಕರೂ ಆಗಿ ವಿವಿಧ ಸಾಮಾಜಿಕ- ಧಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡು, ಗದುಗಿನ ಎಲ್.ಐ.ಸಿ ಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಮ್.ಟಿ.ಭಟ್ ರವರು ತಮ್ಮೂರಾದ … [Read more...] about ಪಂ. ವೆಂಕಟೇಶಕುಮಾರ್ ರವರ ಸಂಗೀತ ಕಾರ್ಯಕ್ರಮ