ಭಟ್ಕಳ: ಸಾಮಾನ್ಯ ಜ್ಞಾನವಿಲ್ಲದೆ ಮಳವಿ ಚಿಪ್ಪು ಹಾಕಿದಂತೆ ಕಾಮಗಾರಿ ಮಾಡುವುದಲ್ಲ ಮಾಜಿ ಶಾಸಕರೇ ಎಂದು ಶಾಸಕ ಸುನೀಲ ನಾಯ್ಕ ಮಾಜಿ ಶಾಸಕ ಮಂಕಾಳ ವೈದ್ಯರವರಿಗೆ ಮಂಗಳವಾರ ತಿರುಗೇಟು' ನೀಡಿದ್ದಾರೆ .ಚಂಡಮಾರುತದಿಂದ ಹಾನಿಯಾದ ಪ್ರದೇಶದ ಪುನರ್ ನಿರ್ಮಾಣ ಕಾಮಗಾರಿ 24 ಗಂಟೆಯಲ್ಲಿ ಮಾಡಲು ಸಾಧ್ಯವಿಲ್ಲ. ಕಾರಣ ವಿಪತ್ತು ನಿರ್ವಹಣೆ ಅಡಿಯಲ್ಲಿ ಕೆಲವೊಂದು ಮಾನದಂಡವಿದ್ದು ಅದರಂತೆ ಪುನರ್ ನಿರ್ಮಾಣದ ಕಾಮಗಾರಿ ನಡೆಯಲಿದೆ. ಇದ್ಯಾವುದರ ಸಾಮಾನ್ಯ ಜ್ಞಾನವಿಲ್ಲದ ಮಾಜಿ ಶಾಸಕರು … [Read more...] about ಅಲೆ ತಡೆಗೋಡೆ ಕಾಮಗಾರಿ ಅಂದ್ರೆ ಮಳವಿ ಚಿಪ್ಪಿನ ಕೆಲಸವಲ್ಲ – ಮಾಜಿ ಶಾಸಕ ಮಂಕಾಳ ವೈದ್ಯರಿಗೆ ಶಾಸಕ ಸುನೀಲ ನಾಯ್ಕ ತಿರುಗೇಟು