ಖಾನಾಪುರ: ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಭಾರಿ ಮಳೆ ಆರ್ಭಟಿಸುತ್ತಿದೆ. ತಾಲೂಕಿನ ಪ್ರಮುಖ ಸ್ಥಳಗಳಾದ ಖಾನಾಪುರ, ನಂದಗಡ, ಬೀಡಿ, ಕಕ್ಕೇರಿ ಜಾಂಬೋಟಿ ಸೇರಿದಂತೆ ಗೋವಾ ರಾಜ್ಯದ ಗಡಿಭಾಗದ ಬಹುತೇಕ ಗ್ರಾಮಗಳಲ್ಲಿ ಮಳೆಯ ಅಬ್ಬರ ಎರಡು ದಿನಗಳಿಂದ ಹೆಚ್ಚಾಗಿದೆ. ಜೋತೆಗೆ ತಾಲೂಕಿನ ನದಿ ಮತ್ತು ಹಳ್ಳಗಳು ಅಪಾಯದ ಮಟ್ಟದ ಮೀರಿ ತುಂಬಿ ಹರಿಯುತ್ತಿವೆ.ಕರ್ನಾಟಕ ಸರಕಾರದ ಹವಾಮಾನ ಇಲಾಖೆ ವರದಿ ಪ್ರಕಾರ ನಿನ್ನೆಯ ದಿನ ಶನಿವಾರದಂದು ಖಾನಾಪುರ ಪಟ್ಟಣದ ಸುತ್ತಲೂ 128.2 … [Read more...] about ಖಾನಾಪೂರ ತಾಲೂಕಿನಾದ್ಯಂತ2ದಿನಗಳಿಂದ ಮಳೆಯ ಆರ್ಭಟ: ಮಲಪ್ರಭಾ ಉಗಮಸ್ಥಾನದಲ್ಲಿ ಭಾರಿ ಮಳೆ ಭಯದಲ್ಲಿ ನದಿ ದಡದಜನತೆ.