ಯಲ್ಲಾಪುರ:ಪಟ್ಟಣದ ಗೌಸಿಯಾ ಮಸೀದಿಯಲ್ಲಿ ಅವ್ಯವಹಾರದ ನಡೆದಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ತಾಮೀರ್ ಕೊ ಆಪ್ ಸೊಸೈಟಿ ಮಾಜಿ ಅಧ್ಯಕ್ಷ ಮಹಮ್ಮದ ಗೌಸ್ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ ಏಳು ವರ್ಷಗಳಿಂದ ಗೌಸಿಯಾ ಮಸೀದಿ ಆಡಳಿತ ಕಮೀಟಿ ಅಸ್ತತ್ವದಲ್ಲಿದ್ದು ಕಾನೂನಾತ್ಮಕವಾಗಿ ಸರ್ಕಾರದಲ್ಲಿ ನೊಂದಣಿಯಾಗಿಲ್ಲ. ಅಲ್ಲದೇ ಇದರಲ್ಲಿರುವ ಸದಸ್ಯರು ವಕ್ಫ್ ಬೋರ್ಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಸಮಿತಿಯಲ್ಲಿ … [Read more...] about ವಕ್ಫ ಬೊರ್ಡ್ ನಿಯಮಗಳನ್ನು ಗಾಳಿಗೆ ತೂರಿದ ಗೌಸಿಯಾ ಮಸೀದಿ ಕಮೀಟಿ–ಮಹಮ್ಮದ್ ಗೌಸ್