ಹಳಿಯಾಳ:- ಭಾರತ ದೇಶ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಪ್ರಗತಿ ಹೊಂದುತ್ತಿದೆ. ವಿದ್ಯಾರ್ಥಿಗಳು ತಮ್ಮ ಆಲೋಚನಾ ಶಕ್ತಿಯನ್ನು ವಿಶಾಲಗೊಳಿಸಿ ಹೊಸ ಹೊಸ ಆವಿಷ್ಕಾರಗಳಿಗೆ ನಾಂದಿ ಹಾಡಬೇಕೆಂದು ಡಿ.ಪಿ.ಐ.ಟಿ.ಐನ ಪ್ರಾಚಾರ್ಯ ದಿನೇಶ ಆರ್ ನಾಯ್ಕ ಕರೆ ನೀಡಿದರು. ಪಟ್ಟಣದ ವಿಆರ್. ಡಿ. ಎಮ್ ಟ್ರಸ್ಟನ್ ವಿ.ವಿ.ಡಿ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯಲ್ಲಿ ‘’ಪೈ ಅಪ್ರೊಷಿಮೆಶನ್ ದಿನಾಚರಣೆಯ’’ ಅಂಗವಾಗಿ ನಡೆದ ವಿಜ್ಞಾನ ಮತ್ತು ಗಣಿತ ಮಾದರಿಗಳ ವಸ್ತು ಪ್ರದರ್ಶನ … [Read more...] about ವಿದ್ಯಾರ್ಥಿಗಳು ತಮ್ಮ ಆಲೋಚನಾ ಶಕ್ತಿಯನ್ನು ವಿಶಾಲಗೊಳಿಸಿ ಹೊಸ ಹೊಸ ಆವಿಷ್ಕಾರಗಳಿಗೆ ನಾಂದಿ ಹಾಡಿ- ದಿನೇಶ ನಾಯ್ಕ ಕರೆ.
ಮಹತ್ವ
ನ್ಯೂ ಇಂಗ್ಲಿಷ್ನಲ್ಲಿ ‘ಹಿಂದಿ ದಿವಸ್’
ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಇಂಟರ್ಯಾಕ್ಟ್ ಸಂಘದ ವತಿಯಿಂದ ವಿನೂತನವಾಗಿ ‘ಹಿಂದಿ ದಿವಸ್’ ವನ್ನು ಆಚರಿಸಲಾಯಿತು. ಹಿಂದಿ ಭಾಷೆಯ ಮಹತ್ವವನ್ನು ಸಾರುವ ಘೋಷಣೆಗಳ ಜೈಕಾರ ಹಾಕಲಾಯಿತು. ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಜಾರಿಗೆ ತಂದ ದಿನ() ವನ್ನು ಹಿಂದಿ ದಿವಸ್ವನ್ನಾಗಿ ಆಚರಿಸಲಾಗುತ್ತದೆ. ಹಿಂದಿ ಭಾಷೆಯ ಮಹತ್ವ ಸಾರುವ ಭಿತ್ತಿ ಚಿತ್ರಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಶಾಲೆಯ ಹಿಂದಿ ಶಿಕ್ಷಕರಾದ ಶ್ರೀ ರಾಘವೇಂದ್ರ ಹೆಗಡೆ ಕಾರ್ಯಕ್ರಮ … [Read more...] about ನ್ಯೂ ಇಂಗ್ಲಿಷ್ನಲ್ಲಿ ‘ಹಿಂದಿ ದಿವಸ್’
ಗಣೇಶ ಚತುರ್ಥಿ ಆಚರಣೆಯ ಆಧ್ಯಾತ್ಮಿಕ ಮಹತ್ವ
ಭಕ್ತಿಪೂರ್ವಕವಾಗಿ ಗಣೇಶೋತ್ಸವ ಆಚರಿಸಿ ಶ್ರೀ ಗಣೇಶನ ಕೃಪೆ ಪಡೆಯೋಣ.ಭಾದ್ರಪದ ಮಾಸದ ಶುಕ್ಲಪಕ್ಷದಲ್ಲಿ ಬರುವ ಚತುರ್ಥಿಯನ್ನು ನಾವೆಲ್ಲರೂ ಗಣೇಶ ಚತುರ್ಥಿಯೆಂದು ಸಂಭ್ರಮ-ಸಡಗರ, ಆನಂದದಿಂದ ಆಚರಿಸುತ್ತೇವೆ. ಗಣೇಶ ಚತುರ್ಥಿಯನ್ನು ಆಚರಿಸುವ ಆಧ್ಯಾತ್ಮಿಕ ಮಹತ್ವವನ್ನು ತಿಳಿದುಕೊಳ್ಳೊಣ..ಗಣೇಶ ಚತುರ್ಥಿಯ ಮಹತ್ವ:ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ 120 ದಿನಗಳ ಕಾಲದಲ್ಲಿ ವಿನಾಶಕಾರಿ, ತಮಪ್ರಧಾನ ಯಮಲಹರಿಗಳು ಪೃಥ್ವಿಯ ಮೇಲೆ ಹೆಚ್ಚು … [Read more...] about ಗಣೇಶ ಚತುರ್ಥಿ ಆಚರಣೆಯ ಆಧ್ಯಾತ್ಮಿಕ ಮಹತ್ವ