ಹೊನ್ನಾವರ:`ಸತ್ಯಕ್ಕಾಗಿ ಸಂಘಟನೆ, ನ್ಯಾಯಕ್ಕಾಗಿ ಹೋರಾಟ' ಸಿದ್ಧಾಂತ ಹಾಗೂ ಉದ್ದೇಶಕ್ಕಾಗಿ ರಚನೆಗೊಂಡಿರುವ ಕರ್ನಾಟಕ ಯುವ ಸೇನಾ ಸಂಘದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗಫೂರ್ ಸಾಬ್ ಮಮ್ಮದ್ ಸಾಬ್ ನೇಮಕಗೊಂಡಿದ್ದಾರೆ. ಸಂಘಟನೆಯ ರಾಜ್ಯಾಧ್ಯಕ್ಷ ಶ್ರೀನಾಥ ಪವಾರ್, ಮಹಿಳಾ ರಾಜ್ಯಾಧ್ಯಕ್ಷೆ ಚೈತ್ರ ಗೌಡ, ಜಿಲ್ಲಾಧ್ಯಕ್ಷ ಮೆಹಬೂಬ ಅಲಿ, ಯುವ ಅಧ್ಯಕ್ಷ ಸಂತೋಷ್ ನಾಯ್ಕ, ಜಿಲ್ಲಾ ಮಹಿಳಾ ಅಧ್ಯಕ್ಷೆ ರೋಷನಿ ಭಟ್ ಇವರ ಆದೇಶದ ಮೇರೆಗೆ ನೇಮಕಗೊಳಿಸಿ ಸಂಘಟಣೆ ಬಲಗೊಳಿಸಿ … [Read more...] about ಕರ್ನಾಟಕ ಯುವ ಸೇನಾ ಸಂಘದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗಫೂರ್ ಸಾಬ್ ಮಮ್ಮದ್ ಸಾಬ್ ನೇಮಕ