ಕಾರವಾರ: ಕಾಜುಭಾಗದ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವ ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆದು ಭಾನುವಾರ ಸಂಪನ್ನಗೊಂಡಿತು. ಅಪಾರ ಭಕ್ತ ಸಮೂಹವನ್ನೊಳಗೊಂಡಿರುವ ಶಕ್ತಿ ದೇವರಾದ ಮಹಾದೇವ ದೇವ ಸ್ಥಾನದಲ್ಲಿ ಶನಿವಾರ ಮಹಾದೇವರನ್ನು ವಿಶೇಷವಾಗಿ ಅಂಲಂಕರಿಸಲಾಗಿತ್ತು. ದೇವಸ್ಥಾನದಲ್ಲಿ ಹೂ ತಳಿರು ತೀರಣಗಳಿಂದ ಶೃಂಗರಿಸಲಾಗಿತ್ತು. ಅಲ್ಲದೆ ಅಂದು ಬೆಳಗ್ಗಿಯಿಂದಲೇ ಆರಂಭವಾದ ಧಾರ್ಮಿಕ ವಿಧಿ ವಿಧಾನಗಳು ಎರಡು ದಿನವು ನಡೆಯಿತು. ಭಕ್ತರು ಬೆಳಿಗ್ಗೆಯಿಂದಲೇ ಸರದಿ … [Read more...] about ಅದ್ದೂರಿಯಾಗಿ ಸಂಪನ್ನಗೊಂಡ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸ
ಮಹೋತ್ಸ
*ಖಾಸಗಿ ಬಸ್ಸು ಹಾಗೂ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ.*
ಹೊನ್ನಾವರ:ಮದುವೆ ದಿಬ್ಬಣ ತುಂಬಿದ ಟೆಂಪೋ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 8 ಜನರು ಸಾವನ್ನಪ್ಪಿದ ದಾರುಣ ಘಟನೆ ತಾಲೂಕಿನ ಅನಂತವಾಡಿಯ ಅಣ್ಣೆಬೀಳು ಸಮೀಪ ಬುಧವಾರ ತಡರಾತ್ರಿ ಸಂಭವಿಸಿದೆ. ಸೊರಬದ ತಾಲೂಕಿನ ನಿವಾಸಿಗಳಾದ ಪಾಲಾಕ್ಷಿ ನಾಗರಾಜ ಶೇಟ್ (42), ಬೇಬಿ ಶೇಟ್ (38), ಟೆಂಪೋ ಚಾಲಕ ನಾಗಪ್ಪ ಬಸಪ್ಪ ಗಾಣಗೇರಿ ದಾರವಾಡ (44), ಸಿರ್ಸಿ ದಾಸನಕೊಪ್ಪದ ಸುಬ್ರಹ್ಮಣ್ಯ ಸುನಿಲ್ ಶೇಟ್ (25), ದಾವಣಗೇರಿಯ ದಿವ್ಯ ಕುರ್ಡೇಕರ್ (28), ಮುಂಡಗೋಡದ … [Read more...] about *ಖಾಸಗಿ ಬಸ್ಸು ಹಾಗೂ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ.*