ಹಳಿಯಾಳ:- ಮೌಢ್ಯತೆ ಹಾಸು ಹೊಕ್ಕಾಗಿರುವ ಸಮಾಜದಲ್ಲಿ ದೇವರ ಮೇಲೆ ನಂಬಿಕೆ ಇರಲಿ ಆದರೇ ಮೊಸ ಮಾಡುವ ಜನರೇ ತುಂಬಿರುವ ಈ ಕಾಲಘಟ್ಟದಲ್ಲಿ ಮಂತ್ರವಾದಿಗಳು, ಭಾನಾಮತಿ, ಮಾಟ- ಮಂತ್ರದವರ ಮೊರೆ ಹೊಗಿ ಮೊಸ ಹೊಗದಿರಿ ಎಂದು ‘ಪವಾಡ ಬಯಲು’ ಖ್ಯಾತಿಯ ಹುಲಿಕಲ್ ನಟರಾಜ ಕರೆ ನೀಡಿದರು. ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಪಟ್ಟಣದ ಮಿಲಾಗ್ರಿಸ್ ಸಮುದಾಯ ಭವನದಲ್ಲಿ ನಡೆದ “ಪವಾಡ ಬಯಲು” ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು. … [Read more...] about ಮೊಬೈಲ್ ಚಾಟಿಂಗ್, ಸಿರಿಯಲ್ ಗಳು ಸಮಾಜದ ಮೇಲೆ ದುಷ್ಪರಿಣಾಮ ಬಿರುತ್ತಿವೆ- ಹಳಿಯಾಳದಲ್ಲಿ ಪವಾಡ ಬಯಲು ಕಾರ್ಯಕ್ರಮದಲ್ಲಿ ಹುಲಿಕಲ್ ನಟರಾಜ ಹೇಳಿಕೆ.