ಕಾರವಾರ:ನಗರದ ಹೃದಯಭಾಗದಲ್ಲಿ ಕುಟುಂಬವೊಂದು ಶೋಚನೀಯ ಬದುಕು ನಡೆಸುತ್ತಿರುವದು ಬೆಳಕಿಗೆ ಬಂದಿದೆ. ಪಂಚರಾಶಿವಾಡದಲ್ಲಿ ಶೌಚಾಲಯವೂ ಇಲ್ಲದ ಮುರುಕಲು ಮನೆಯಲ್ಲಿ ತುಂಬಿಕೊಂಡಿರುವ ಕಸದ ರಾಶಿ ಮದ್ಯಯೇ 30 ವರ್ಷಗಳಿಂದ ಚಂದ್ರಕಲಾ ಮಾಳ್ಸೆಕರ್ ಎಂಬಾತರು ಕುಟುಂಭದವರೊಂದಿಗೆ ವಾಸವಿದ್ದಾರೆ. ಚಂದ್ರಕಲಾ ಮಾಳ್ಸೇಕರ್ಗೆ ಸುಮಿತಾ ಎಂಬ 23 ವರ್ಷದ ಮಗಳಿದ್ದು, ಆಕೆ ಮಾನಸಿಕ ಅಸ್ವಸ್ಥೆಯಾಗಿರುವದು ಗಮನಕ್ಕೆ ಬಂದಿತು. ಚಂದ್ರಕಲಾರ ಪತಿ ಕೂಡ ಮಾನಸಿಕ ಅಸ್ವಸ್ಥರಾಗಿದ್ದಾರೆ. … [Read more...] about ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದ್ದವರನ್ನು ಭೇಟಿ ಮಾಡಿದ ಜನಶಕ್ತಿ ವೇದಿಕೆಯವರು