ಹಳಿಯಾಳ:- ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಅವರ ವಿರುದ್ದ ಸುಳ್ಳು ಮತ್ತು ದ್ವೇಷಪೂರಿತ ಆಪಾದನೆ ಮಾಡಿರುವವರ ಹಾಗೂ ಪಟ್ಟಣದಲ್ಲಿ ಶಾಂತತಾ ಭಂಗ ಮಾಡಲು ಪ್ರಯತ್ನಿಸುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು, ಹಳಿಯಾಳ ತಾಲೂಕಿನ ಸಮಸ್ತ ಸಮಾಜ ಬಾಂಧವರು ಬುಧವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೇರವಣಿಗೆ ನಡೆಸಿದರು. ಸಮಸ್ತ ಸಮಾಜದವರನ್ನೊಳಗೊಂಡು ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಭಾಗವಹಿಸಿದ್ದ ಪ್ರತಿಭಟನಾ ಮೇರವಣಿಗೆಯು ಪಟ್ಟಣದ ಸಂಗೋಳ್ಳಿ … [Read more...] about ಸುಳ್ಳು ದುರು ಮತ್ತು ಶಾಂತತಾ ಭಂಗ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹ- ವಿಪ ಸದಸ್ಯ ಘೋಟ್ನೇಕರ ನೇತೃತ್ವದಲ್ಲಿ ಸರ್ವ ಸಮಾಜ ಬಾಂಧವರಿಂದ ಪ್ರತಿಭಟನೆ.
ಮಾಡುವವರ
ವಿದೇಶಿ ವ್ಯವಹಾರ ಮಾಡುವವರ ಅನುಕೂಲಕ್ಕಾಗಿ ಎಕ್ಸ್ಫೋರ್ಟ್ ಬ್ಯಾಂಕ್ ಸೌಲಭ್ಯ
ಕಾರವಾರ: ಕಳೆದ 25 ವರ್ಷಗಳಿಂದ ಸೇವೆ ಒದಗಿಸುತ್ತಿರುವ ವಿಜಯಾ ಬ್ಯಾಂಕ್ ಸದ್ಯ ವಿದೇಶಿ ವ್ಯವಹಾರ ಮಾಡುವವರ ಅನುಕೂಲಕ್ಕಾಗಿ ಎಕ್ಸ್ಫೋರ್ಟ್ ಬ್ಯಾಂಕ್ ಸೌಲಭ್ಯ ಒದಗಿಸಿದೆ. ಬ್ಯಾಂಕ್ನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಬ್ಯಾಂಕ್ ಸೇವೆಯ ಕುರಿತು ಉದ್ಯಮಿ ಎಂ.ಆರ್.ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳೀಯ ಉದ್ಯಮಿಗಳು ವಿದೇಶಗಳಿಗೆ ತಮ್ಮ ಸರಕನ್ನು ರಫ್ತು ಮಾಡಬೇಕಾದರೆ, ಎಕ್ಸ್ಫೋರ್ಟ್ ಬ್ಯಾಂಕ್ನ ಪಾತ್ರ ಬಹಳ ಮಹತ್ವಪೂರ್ಣವಾಗಿದೆ ಎಂದು ಅವರು ಹೇಳಿದರು. … [Read more...] about ವಿದೇಶಿ ವ್ಯವಹಾರ ಮಾಡುವವರ ಅನುಕೂಲಕ್ಕಾಗಿ ಎಕ್ಸ್ಫೋರ್ಟ್ ಬ್ಯಾಂಕ್ ಸೌಲಭ್ಯ