ಹೊನ್ನಾವರ: ಕರೋನಾದಷ್ಟೆ ಮಲೇರಿಯಾ ರೋಗವು ಅಪಾಯಕಾರಿಯಾಗಿದ್ದು ಪ್ರತಿ ವರ್ಷ ಈ ಕಾಯಿಲೆಗೆ ಸಾವಿರಾರು ಜನರು ಬಲಿಯಾಗುತ್ತಿದ್ದು, ಈ ಬಗ್ಗೆ ಜಾಗೃತಿ ವಹಿಸಬೇಕಾಗಿದೆ ಎಂದು ಹೊನ್ನಾವರ ತಾಲೂಕಾ ಆರೋಗ್ಯ ವೈದ್ಯಾಧಿಕಾರಿ ಉಷಾ ಹಾಷ್ಯಗಾರ ತಿಳಿಸಿದರು.honavar news ;join our groupಅವರು ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಮಲೇರಿಯಾ ಮಾಸಾಚರಣೆಯ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವುದಕ್ಕೆ ಕರೋನಾ ಸಮಯದಲ್ಲಿ ಕಷ್ಟವಾಗುತ್ತಿರುವ … [Read more...] about ಕರೋನಾದಷ್ಟೆ ಮಲೇರಿಯಾ ರೋಗವು ಅಪಾಯಕಾರಿ,ಜಾಗೃತಿ ವಹಿಸಿ;ವೈದ್ಯಾಧಿಕಾರಿ ಉಷಾ