ಹಳಿಯಾಳ:- ಕೋವಿಡ-19 ಹಿನ್ನಲೆಯಲ್ಲಿ ಮರು ನೇಮಕವಾಗದ ಅತಿಥಿ ಉಪನ್ಯಾಸಕರನ್ನು ಮರುನೇಮಕ ಮಾಡಿ ಅವರ ಸೇವೆಯನ್ನು ಮುಂದುವರೆಸಿ ಅವರ ಕಷ್ಟಗಳಿಗೆ ಸ್ಪಂದಿಸಬೇಕೆಂದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಉನ್ನತ ಶಿಕ್ಷಣ ಸಚಿವ ಅಶ್ವಥ ನಾರಾಯಣ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ದೇಶಪಾಂಡೆ ಕರ್ನಾಟಕ ರಾಜ್ಯದ 429 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರು ಹಲವಾರು ವರ್ಷಗಳಿಂದ ಕಾರ್ಯ … [Read more...] about ಅತಿಥಿ ಉಪನ್ಯಾಸಕರನ್ನು ಮರುನೇಮಕ ಮಾಡುವಂತೆ ಶಾಸಕ ಆರ್ ವಿ ದೇಶಪಾಂಡೆ ಆಗ್ರಹ