ರತ್ನಾಕರ ಧೌತಪದಾಂ ಹಿಮಾಲಯ ಕಿರೀಟಿನಿಂಬ್ರಹ್ಮ ರಾಜರ್ಷಿ ರತ್ನಾಢ್ಯಾಂ ವಂದೇ ಭಾರತ ಮಾತರಂ/ಮೂರು ದಿಕ್ಕುಗಳಲ್ಲಿಯೂ ರತ್ನಾಕರನಿಂದ ಪಾದವನ್ನು ತೊಳೆಸಿ ಕೊಳ್ಳುತ್ತಿರುವ ,ಹಿಮಾಲಯವನ್ನೇ ಕೀರೀಟವನ್ನಾಗಿಸಿ ಧರಿಸಿಕೊಂಡ ,ಮಹಾನ ಶಕ್ತಿಶಾಲಿ ವಿಜ್ಞಾನಿಗಳಾದ ರಾಜಋಷಿಗಳನ್ನು ರತ್ನದಂತೆಯೇ ಹೊಂದಿರುವ ಜಗತ್ತಿನ ಏಕೈಕ ರಾಷ್ಟ್ರ ನನ್ನ ಭಾರತ. ರತ್ನಗರ್ಭಾ ಭಾರತೀ ಎಂಬುದು ಒಂದು ಕವಿವಾಣಿಯೇ ಆದರೂ ಅದು ಸತ್ಯವೂ ಅಹುದು. ಭಾರತ ಲಕ್ಷಾಂತರ ಕೋಟಿ ಮಾನವರತ್ನಗಳ ಆಗರ. ಭಾರತ … [Read more...] about ಭಾರತ ಬದಲಾಗುತ್ತಿದೆ ಮತ್ತೆ ನೀವು?….