ಹಳಿಯಾಳ: ಪಟ್ಟಣದಿಂದ ಕೇವಲ 5 ಕೀಮಿ ಅಂತರದಲ್ಲಿರುವ ನೀರಲಗಾ ಗ್ರಾಮದಲ್ಲಿ ಮಾರಣಾಂತಿಕ ಡೆಂಘ್ಯು ಜ್ವರಕ್ಕೆ ಶಾಲಾ ವಿದ್ಯಾರ್ಥಿನಿಯೋರ್ವಳು ಅಸುನಿಗಿದ್ದು ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಠಿಸಿದೆ. ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಅಪೂರ್ವಾ ವಿಷ್ಣು ಕೊಲೆಕರ(11) ಡೆಂಘ್ಯೂ ಜ್ವರಕ್ಕೆ ಬಲಿಯಾಗಿರುವ ಮುಗ್ದ ಬಾಲಕಿಯಾಗಿದ್ದಾಳೆ. ಈಕೆಯ ತಂದೆ ಸೈನಿಕನಾಗಿ ಕಾರ್ಯನಿರ್ವಹಿಸುತ್ತಿದ್ದು. ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿದ್ದು … [Read more...] about ತೀವ್ರ ಜ್ವರದಿಂದ ಬಳಲಿ ಸಾವನ್ನಪ್ಪಿದ ವಿದ್ಯಾರ್ಥಿನಿ,ಡೆಂಘ್ಯೂಗೆ ಬಲಿಯಾಯಿತೇ ಜೀವ? ನೀರಲಗಾ ಗ್ರಾಮಸ್ಥರಲ್ಲಿ ಆತಂಕ
ಮಾರಣಾಂತಿಕ ಡೆಂಘ್ಯು ಜ್ವರ
ತಾಲೂಕಿನ ಕೆಲವು ಗ್ರಾಮಗಳಲ್ಲಿ ಕಾಣಿಸಿದೆ ಡೆಂಘ್ಯು ಮಹಾಮಾರಿ- ಮುನ್ನೆಚ್ಚರಿಕೆ ವಹಿಸುವಂತೆ ತಾಲೂಕಾ ವೈದ್ಯಾಧಿಕಾರಿಗಳಿಗೆ -ಹಿರಿಯ ವೈದ್ಯ ಡಾ.ಮುಡಬಾಗಿಲ್ ಸಲಹೆ
ಹಳಿಯಾಳ: ತಾಲೂಕಿನ ಕೆಲವು ಬೆರಳೆಣಿಕೆಯಷ್ಟು ಗ್ರಾಮಗಳಲ್ಲಿ ಮಾರಣಾಂತಿಕ ಡೆಂಘ್ಯು ಜ್ವರ ಕಾಣಿಸಿಕೊಳ್ಳುತ್ತಿದ್ದು ಹಳಿಯಾಳ ತಾಲೂಕಾ ಆಸ್ಪತ್ರೆ ವೈದ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಪಟ್ಟಣದ ಹಿರಿಯ ವೈಧ್ಯ ಡಾ|| ಬಿ.ವಿ.ಮುಡಬಾಗಿಲ್ ಮನವಿ ಮಾಡಿದ್ದಾರೆ. ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿರುವ ಅವರು ತಾಲೂಕಿನ ನೀರಲಗಾ, ಯಡೋಗಾ, ಸಾಂಬ್ರಾಣಿ, ಕೇರವಾಡ, ಮದ್ನಳ್ಳಿ ಗ್ರಾಮಗಳಲ್ಲಿ ಡೆಂಘ್ಯು ಜ್ವರದ ಲಕ್ಷಣ … [Read more...] about ತಾಲೂಕಿನ ಕೆಲವು ಗ್ರಾಮಗಳಲ್ಲಿ ಕಾಣಿಸಿದೆ ಡೆಂಘ್ಯು ಮಹಾಮಾರಿ- ಮುನ್ನೆಚ್ಚರಿಕೆ ವಹಿಸುವಂತೆ ತಾಲೂಕಾ ವೈದ್ಯಾಧಿಕಾರಿಗಳಿಗೆ -ಹಿರಿಯ ವೈದ್ಯ ಡಾ.ಮುಡಬಾಗಿಲ್ ಸಲಹೆ