ಹಳಿಯಾಳ:- ಶ್ರೀ ಹನುಮಾನ್ ದೇವರ ಜಯಂತಿ ಅಂಗವಾಗಿ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಮಾರುತಿ ದೇವಸ್ಥಾನಗಳಲ್ಲಿ ಬಾಲಹನುಮನನ್ನು ತೊಟ್ಟಿಲು ತೂಗಿ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಯಿತು. ಪಟ್ಟಣದ ಕುಂಬಾರಗಲ್ಲಿ, ಬಸವನಗಲ್ಲಿ, ಹೊಸ ಬಸ್ ಘಟಕ, ಪೇಟೆ ಆಂಜನೇಯ, ಧಾರವಾಡ ರಸ್ತೆಯಲ್ಲಿ, ಹವಗಿ ಗ್ರಾಮದ ಆಂಜನೇಯ, ತೇರಗಾಂವ ಗ್ರಾಮದಲ್ಲಿ ಹೀಗೆ ಹಲವಾರು ಕಡೆಗಳಲ್ಲಿ ಆಂಜನೇಯ ದೇವಸ್ಥಾನಗಳಲ್ಲಿ ಹನುಮಾನ್ ಜಯಂತಿಯನ್ನು ಅತ್ಯಂತ ಶೃದ್ದಾಭಕ್ತಿ ಹಾಗೂ ವಿಜೃಂಭಣೆಯಿಂದ … [Read more...] about ಹನುಮಾನ್ ಜಯಂತಿ ಆಚರಣೆ- ಭಾಗವತಿ ಗ್ರಾಮದ ದೇವಸ್ಥಾನಕ್ಕೆ ಸಚಿವ ಆರ್ ವಿ ದೇಶಪಾಂಡೆ ಭೇಟಿ
ಮಾರುತಿ ದೇವಸ್ಥಾನ
ಶ್ರೀ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಯವರ ಪಾದುಕೆ ಹಳಿಯಾಳದಲ್ಲಿ ಸಂಚಾರ – ಭಿಕ್ಷಾಟನೆ – ಭಕ್ತರಿಂದ ಪಾದುಕೆ ದರ್ಶನ
ಹಳಿಯಾಳ: ಕಳೆದ 2 ದಿನಗಳಿಂದ ಹಳಿಯಾಳದಲ್ಲಿ ಹೊನ್ನಾವರ ರಾಮತೀರ್ಥದಲ್ಲಿರುವ ಶ್ರೀಧರ ಪಾದುಕಾ ಆಶ್ರಮದ ಶ್ರೀ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಯವರ ಪಾದುಕೆ ಸಂಚಾರ ಹಾಗೂ ಭಿಕ್ಷಾಟನೆ ಕಾರ್ಯಕ್ರಮ ಶ್ರಧ್ದಾಭಕ್ತಿಯಿಂದ ನಡೆಯುತ್ತಿದೆ. ಕಳೆದ 2 ದಿನಗಳಲ್ಲಿ ನಗರದ ಮುಖ್ಯ ವಾರ್ಡಗಳಲ್ಲಿ ಸಂಚರಿಸಿ ಭವಥಿಃ ಭಿಕ್ಷಾಃ ದೇಃಹಿಃ ಎಂದು ಭಕ್ತರು ಸಲ್ಲಿಸುವ ಭಿಕ್ಷೆಯನ್ನು ಸ್ವೀಕರಿಸಲಾಗುತ್ತಿದೆ. ಕೊನೆಯ ದಿನವಾಗಿರುವ ದಿ.27ರಂದು ದುರ್ಗಾನಗರದಲ್ಲಿ ಭಿಕ್ಷಾಟಣೆ ಕಾರ್ಯಕ್ರಮ ಇದ್ದು … [Read more...] about ಶ್ರೀ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಯವರ ಪಾದುಕೆ ಹಳಿಯಾಳದಲ್ಲಿ ಸಂಚಾರ – ಭಿಕ್ಷಾಟನೆ – ಭಕ್ತರಿಂದ ಪಾದುಕೆ ದರ್ಶನ