ಭಟ್ಕಳ: ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಇಲಾಖೆ, ಭಟ್ಕಳ ಹಾಗೂ ಬೀನಾ ವೈದ್ಯ ಇಂಟರನ್ಯಾಷನಲ್ ಪಬ್ಲಿಕ್ ಸ್ಕೂಲ್ ಇವರ ಸಂಯುಕ್ತ ಆಶ್ರಯದಲ್ಲಿ ಮಾವಳ್ಳಿ ವಲಯ ಮಟ್ಟದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟ ಸರಕಾರಿ ಪ್ರೌಢಶಾಲೆ ಬೈಲೂರಿನಲ್ಲಿ ನಡೆಯಿತು. ಕ್ರೀಡಾ ಕೂಟವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಎಸ್. ಪಟಗಾರ ಉದ್ಘಾಟಿಸಿದರು. ಕಾರ್ಯಕ್ರಮದ … [Read more...] about ವಲಯ ಮಟ್ಟದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟ
ಮಾವಳ್ಳಿ
8 ಜನ ಸಂತ್ರಸ್ಥ ಕುಟುಂಬದವರಿಗೆ ಶಾಸಕ ಮಂಕಾಳ ವೈದ್ಯ ಪರಿಹಾರ ಧನ ವಿತರಿಸಿದರು
ಭಟ್ಕಳ:ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಕೆಲವೊಂದು ಕಡೆಗಳಲ್ಲಿ ಹಾನಿಯುಂಟಾಗಿದ್ದು, ಹಾನಿಯಾದ ಬಗ್ಗೆ ತಾಲೂಕಾ ಆಡಳಿತ ವರದಿಯೊಂದನ್ನು ತಯಾರಿಸಿ ಮಳೆ ಹಾಗೂ ಗಾಳಿಯಿಂದ ಹಾನಿಯುಂಟಾಗಿರುವ ಒಟ್ಟು 8 ಜನ ಸಂತ್ರಸ್ಥ ಕುಟುಂಬದವರಿಗೆ ಶಾಸಕ ಮಂಕಾಳ ವೈದ್ಯ ಪರಿಹಾರ ಧನದ ಚೆಕ್ನ್ನು ಭಟ್ಕಳ ತಾಲೂಕಾ ಪಂಚಾಯತ್ ಕಛೇರಿಯಲ್ಲಿ ವಿತರಿಸಿದರು. ಕಳೆದ ಮೇ 6ರಂದು ರಾತ್ರಿ ತಾಲುಕಿನಾದ್ಯಂತ ಸುರಿದ ಭಾರಿ ಮಳೆಗೆ ತಾಲೂಕಿನ ಚೌಥನಿ, ಮುಠ್ಠಳ್ಳಿ, ಮುಂಡಳ್ಳಿ, ಮಾವಳ್ಳಿ, ಸೂಸಗಡಿ … [Read more...] about 8 ಜನ ಸಂತ್ರಸ್ಥ ಕುಟುಂಬದವರಿಗೆ ಶಾಸಕ ಮಂಕಾಳ ವೈದ್ಯ ಪರಿಹಾರ ಧನ ವಿತರಿಸಿದರು