“ಬಲಿಷ್ಠರು ಕಾನೂನು ರೂಪಿಸುತ್ತಾರೆ ಕಾನೂನು ದುರ್ಬಲರನ್ನು ತುಳಿಯುತ್ತದೆ” ಎನ್ನುವ ಕಾನೂನಿನ ವ್ಯಾಖ್ಯಾನವನ್ನು ನೆನಪಿಸಿಕೊಳ್ಳುವಂತಾಗಿದೆ ಶಾಸಕ ಸುನಿಲ್ ನಾಯ್ಕ ಅರಣ್ಯ ಇಲಾಖೆಯ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸುವ ಬಗ್ಗೆ ನೀಡಿರುವ ಹೇಳಿಕೆ. ಬಿಡದೇ ಕಾಡುತ್ತಿರುವ ಕೊರೊನಾವನ್ನು ನಿಯಂತ್ರಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ ಎನ್ನುವುದನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು … [Read more...] about ಕಾನೂನು ಬಡವರಿಗೆ ಮಾತ್ರ ಬಲ್ಲಿದರಿಗಲ್ಲ.. ಮಾಸ್ಕ್ ವಿಷಯದಲ್ಲಿ ವಿವಾದ ಹುಟ್ಟುಹಾಕಿದ ಶಾಸಕ ಸುನಿಲ್