ಹೊನ್ನಾವರ: ಜಿಲ್ಲೆಯ ವಿವಿಧ ಭಾಗದಲ್ಲಿ ನಡೆದ ಕಾರ್ಮಿಕ ಕಿಟ್ ವಿಚಾರ ಪ್ರತಿಭಟನೆಯ ಕಾವು ಹೊನ್ನಾವರಕ್ಕೂ ತಪ್ಪಿಲ್ಲ. ಅಧಿಕಾರಿಗಳ ದ್ವಂದ ನಿಲುವಿನಿಂದ ಕಾರ್ಮಿಕರು ಕಾದು ಕಿಟ್ ಸಿಗದೇ ಮಿನಿವಿಧಾನಸೌದಕ್ಕೆ ಮುತ್ತಿಗೆ ಹಾಕಿ ಅಧಿಕಾರಿಗಳಿಗೆ ಘೇರಾವ್ ಹಾಕಿದರು. ಈ ಸಮಯದಲ್ಲಿ ಅಧಿಕಾರಿಗಳು ಹಾಗೂ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆಯಿತು.ತಾಲೂಕಿನಲ್ಲಿ ನೊಂದಾಯಿತ 14 ಸಾವಿರ ಕಟ್ಟಡ ಕಾರ್ಮಿಕರಿದ್ದು ಸರ್ಕಾರ ಕಾರ್ಮಿಕರಿಗೆ ಕೊರೋನಾ ಮಹಾಮಾರಿಯಿಂದ ಸಂಕಷ್ಟಕ್ಕೆ … [Read more...] about ಕಾರ್ಮಿಕ ಕಿಟ್ ವಿಚಾರ ಹೊನ್ನಾವರದಲ್ಲಿ ಕಾರ್ಮಿಕ ಅಧಿಕ್ಷಕಿ ಘೇರಾವ್; ತಹಶೀಲ್ದಾರರಿಂದ ಸ್ಪಂದನೆ