ಕಾರವಾರ: ಕಾರವಾರದ ಹಳೆ ಮೀನು ಮಾರುಕಟ್ಟೆ ಸುತ್ತಮುತ್ತಲಿನ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಆ ಕಾರಣ ಅಲ್ಲಿದ್ದ ಕಟ್ಟಡವನ್ನು ಕೆಡವಲು ಬಂದ ನಗರಸಭೆಯ ಅಧಿಕಾರಿಗಳು ಮತ್ತು ಅಲ್ಲಿನ ವ್ಯಾಪಾರಸ್ಥತರ ನಡುವೆ ಮಾತಿನ ಚಕಮಕಿ ನಡೆಯಿತು. ಕಾರವಾರ ನಗರದ ಮಧ್ಯಭಾಗದಲ್ಲಿರುವ ಗಾಂಧಿ ಮಾರುಕಟ್ಟೆಗೆ ಹೊಂದಿಕೊಂಡಿರುವ ನಗರಸಭೆಗೆ ಸೇರಿದ ಕಟ್ಟಡಗಳು ತುಂಬಾ ಹಳೆಯದಾಗಿದ್ದು ಶಿಥಿಲಾವಸ್ಥೆಯಲ್ಲಿದೆ ಆದ್ದರಿಂದ ಅಲ್ಲಿದ್ದ ಕಟ್ಟಡ ತೆರವುಗೊಳಿಸಿ ಆ ಜಾಗದಲ್ಲಿ ದೊಡ್ಡ ವ್ಯಾಪಾರ ಸಂಕಿರ್ಣ … [Read more...] about ಕಟ್ಟಡ ತೆರವು ವಿಚಾರ, ನಗರಸಭೆ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದ ವ್ಯಾಪಾರಸ್ಥರು
ಮೀನು
ಅಳಿವೆಯಲ್ಲಿ ತುಂಬಿದ ಹೂಳು,ಮೀನುಗಾರರಿಗೆ ಸಂಕಷ್ಟ
ಹೊನ್ನಾವರ: ಹೊನ್ನಾವರದ ಮೀನುಗಾರಿಕಾ ಪ್ರದೇಶದ ಅಳಿವೆಯಲ್ಲಿ ಹೂಳುತುಂಬಿದ ಪರಿಣಾಮ ಮೀನುಗಾರರು ಸಂಕಷ್ಟ ಪಡುವಂತಾಗಿದೆ. ನಗರದ ಬಂದರು ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ಹೂಳು ತೆಗೆಯದ ಪರಿಣಾಮ ವರ್ಷಕ್ಕೆ ನಾಲ್ಕೈದು ಮೀನುಗಾರಿಕಾ ಬೋಟ್ ಗಳು ದಡಕ್ಕೆ ಅಪ್ಪಳಿಸಿ ಹಾನಿಗಿಡಾಗುತಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ. ಕಳೆದ ನಾಲ್ಕೈದು ದಿನಗಳಹಿಂದೆ ಸ್ಥಳೀಯ ಮೀನುಗಾರರೊಬ್ಬರಿಗೆ ಸೇರಿದ ಬೋಟ್ ಒಂದು ಅಳಿವೆಯಲ್ಲಿ ತುಂಬಿದ್ದ ಹೂಳಿಗೆ ಸಿಕ್ಕಿ ಹಾನಿಗೊಳಗಾಗಿದ್ದು … [Read more...] about ಅಳಿವೆಯಲ್ಲಿ ತುಂಬಿದ ಹೂಳು,ಮೀನುಗಾರರಿಗೆ ಸಂಕಷ್ಟ
ಸಮುದ್ರದ ಅಳಿವಿಗೆ ಸಿಲುಕಿ ಬೋಟ್ ಮುಳುಗಡೆ
ಹೊನ್ನಾವರ :ತಾಲೂಕಿನ ಕಾಸರಕೋಡ ಟೊಂಕದ ಸಮೀಪ ಮೀನುಗಾರಿಕೆಗೆ ತೆರಳಿದ್ದ ಪರ್ಶಿಯನ್ ಬೋಟ್ ಸಮುದ್ರದ ಅಳಿವಿಗೆ ನೀರಿನಲ್ಲಿ ಮುಳುಗಿ ಲಕ್ಷಾಂತರ ರೂ ಹಾನಿಯಾಗಿದೆ. ಹೊನ್ನಾವರದ ತುಕಾರಾಮ ಮೇಸ್ತ ಎಂಬುವವರಿಗೆ ಸೇರಿದ ಬೋಟ್ ಅಳಿವಿಗೆ ಸಿಲುಕಿದೆ. ಬೋಟ್ನಲ್ಲಿದ್ದ 25 ಜನರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಬೋಟಿಗೆ ಹಾನಿಯಾಗಿದೆ. ಸ್ಥಳಕ್ಕೆ ಕರಾವಳಿ ಕಾವಲುಪಡೆ ಹಾಗೂ ಹೊನ್ನಾವರ ಪೋಲಿಸರು ಭೇಟಿ ನೀಡಿ ಪರಿಶೀಲನೆ … [Read more...] about ಸಮುದ್ರದ ಅಳಿವಿಗೆ ಸಿಲುಕಿ ಬೋಟ್ ಮುಳುಗಡೆ