ಹಳಿಯಾಳ : ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತನಾಗಿ ಪ್ರತಿಫಲಾಪೇಕ್ಷೆ ಇಲ್ಲದೆ ಕೊಡುವ್ಯದರಿಂದ ಒಂದು ಜೀವ ಉಳಿಸಲು ಸಾಧ್ಯ ಕಾರಣ ರಕ್ತದಾನದಂತಹ ಪುಣ್ಯದ ಕೆಲಸಕ್ಕೆ ಯುವಕರು ಮುಂದಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಕರಾವಳಿ ಉತ್ಸವ 2017ರ ಅಂಗವಾಗಿ ಹಳಿಯಾಳ ಉತ್ಸವ ನಿಮಿತ್ತ ತಾಲೂಕಾಡಳಿತ, ತಾಲೂಕಾ ಆರೋಗ್ಯ ಇಲಾಖೆ, ಪಂಡಿತ ಸಾರ್ವಜನಿಕ ಆಸ್ಪತ್ರೆಯ ಐಎಂಎ ಲೈಫ್ಲೈನ್ ಬ್ಲಡ್ಬ್ಯಾಂಕ್, … [Read more...] about ರಕ್ತದಾನದಂತಹ ಪುಣ್ಯದ ಕೆಲಸಕ್ಕೆ ಯುವಕರು ಮುಂದಾಗಬೇಕು;ಸಚಿವ ಆರ್.ವಿ.ದೇಶಪಾಂಡೆ
ಮುಂದಾಗಬೇಕು
ಹಂತಕರ ಬಂಧನಕ್ಕೆ ವಿಳಂಬವಿಲ್ಲದೇ ಮುಂದಾಗಬೇಕು ಎಂದೂ ಆಗ್ರಹ
ಭಟ್ಕಳ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಂದಿರುವುದು ಒಂದು ಹೇಯ ಕೃತ್ಯವಾಗಿದ್ದು ಇದು ಖಂಡನೀಯ ಎಂದು ಭಟ್ಕಳ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘ ಹೇಳಿದೆ. ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಹಾಗೂ ಪ್ರಧಾನ ಕಾರ್ಯದರ್ಶಿ ಭಾಸ್ಕರ ನಾಯ್ಕ ರಾಜ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ರಾಜ್ಯ ಸರಕಾರ ಸೂಕ್ತ ಭದ್ರತೆಯನ್ನು ವದಗಿಸಬೇಕು. ಹಾಗೂ ಗೌರಿ ಲಂಕೇಶ್ ಅವರ ಹತ್ಯೆಯ ತನಿಖೆಗೆ ಸೂಕ್ತ ಕ್ರಮ … [Read more...] about ಹಂತಕರ ಬಂಧನಕ್ಕೆ ವಿಳಂಬವಿಲ್ಲದೇ ಮುಂದಾಗಬೇಕು ಎಂದೂ ಆಗ್ರಹ