ಹೊನ್ನಾವರ .ರೈತರ ಸಾಲಮನ್ನಾ ಮಾಡಿ ಪಹಣಿ ಋಣ ಮುಕ್ತಗೊಳಿಸಿ ರೈತರ ಆತ್ಮಹತ್ಯೆಯನ್ನು ನಿಲ್ಲಿಸಿ ಎಂದು ಆಗ್ರಹಿಸಿ ಭಾರತೀಯ ಕಿಸಾನ ಸಂಘ ತಾಲೂಕ ಸಮಿತಿ ಹೊನ್ನಾವರ ಇವರ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ತಹಸಿಲ್ದಾರ್ ಮೂಲಕ ಮನವಿ ಸಲ್ಲಿಸಿದರು. ರೈತರು ಕ್ರಷಿ ಉದ್ದೇಶದ ತರಕಾರಿ,ಆಹಾರದ ಬೆಳೆಗಳು,ಹೂವಿನ ಬೆಳೆ,ವಾಣಿಜ್ಯ ಬೆಳೆÉ,ತೊಟಗಾರಿಕೆ ಬೆಳೆಗಳು,ಪಶು ಸಾಕಣಿಕೆ ಸೇರಿದಂತೆ ಇತರ ಉದ್ದೇಶಗಳಿಗೆ ಸಹಕಾರಿ ಸಂಸ್ಥೆಗಳು ಮತ್ತು ರಾಷ್ಟ್ರೀಕ್ರತ ಬ್ಯಾಂಕುಗಳು ಮತ್ತು ಇತರೇ … [Read more...] about ರೈತರ ಸಾಲಮನ್ನಾ ಮಾಡಿ ಪಹಣಿ ಋಣ ಮುಕ್ತಗೊಳಿಸಿ ರೈತರ ಆತ್ಮಹತ್ಯೆಯನ್ನು ನಿಲ್ಲಿಸಿ ಎಂದು ಆಗ್ರಹಿಸಿ;ಮುಖ್ಯಮಂತ್ರಿಗಳಿಗೆ ತಹಸಿಲ್ದಾರ್ ಮೂಲಕ ಮನವಿ