ಹಳಿಯಾಳ: ಮತ್ತೇ ಆಕಳು, ದನ,ಕರು ಹೀಗೆ ಜಾನುವಾರುಗಳು ರಸ್ತೆಗಳ ಮಧ್ಯೆ ಕಂಡರೇ ಅವುಗಳ ಮಾಲಿಕರಿಗೆ ಮರಳಿಸುವುದಿಲ್ಲ ಬದಲಾಗಿ ಗೋಶಾಲೆಗೆ ರವಾನಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬುಧವಾರ ಬೀಡಾಡಿ ದನಳನ್ನು ಹಿಡಿಯುವ ಕಾರ್ಯಾಚರಣೆ ನಡೆಸಿದ ಬಳಿಕ ಅದರ ಮಾಲೀಕರಿಗೆ ಪ್ರತಿ ಜಾನುವಾರಿಗೆ 1 ಸಾವಿರ ರೂ.ನಂತೆ ದಂಡ ವಿಧಿಸಲಾಗಿದೆ ಅಲ್ಲದೇ ಎಚ್ಚರಿಕೆಯ ನೋಟಿಸ್ ಕೂಡ ನೀಡಲಾಗಿದೆ. ಮತ್ತೇ ಅವರು ದನ-ಕರುಗಳನ್ನು ರಸ್ತೆಗೆ … [Read more...] about ಮತ್ತೇ ಆಕಳು-ಕರು ಜಾನುವಾರುಗಳನ್ನು ರಸ್ತೆಗೆ ಬಿಟ್ಟರೇ ಕಠಿಣ ಕ್ರಮ- ಗೋ ಶಾಲೆಗೆ ರವಾನಿಸಲಾಗುವುದು- ಮುಖ್ಯಾಧಿಕಾರಿ ಕೇಶವ ಚೌಗಲೆ
ಮುಖ್ಯಾಧಿಕಾರಿ ಕೇಶವ ಚೌಗಲೆ
ಕಳಪೆ ಕಾಮಗಾರಿ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಆಕ್ರೋಶ ಗುತ್ತಿಗೆದಾರರು ನಿಮ್ಮ ನಡುವೆ ಅಡಜಸ್ಟ್ಮೆಂಟ್ ಇದೆಯೇ ? ಪುರಸಭೆ ಇಂಜೀನಿಯರ್ ಹರೀಶ ಗೌಡಾ ತರಾಟೆಗೆ
ಹಳಿಯಾಳ :- ಗುತ್ತಿಗೆದಾರರು ಹಾಗೂ ನಿಮ್ಮ ನಡುವೇ ಅಡಜಸ್ಟಮೆಂಟ್ (ಹೊಂದಾಣಿಕೆ) ಇದೆಯೇ ?, ಕಾಮಗಾರಿ ನಡೆಸುವಾಗ ತಾವು ಏನು ಮಾಡುತ್ತಿರಾ ? ಹೀಗೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಪುರಸಭೆ ಕಿರಿಯ ಅಭಿಯಂತರ ಹರೀಶ ಗೌಡಾ ಅವರನ್ನು ತರಾಟೆಗೆ ತೆಗೆದುಕೊಂಡ ವಿದ್ಯಮಾನ ಜರುಗಿತು. ಪಟ್ಟಣದ ಪುರಸಭೆ ಸಭಾ ಭವನದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಉಕ ಜಿಲ್ಲಾ ವಿಪ ಸದಸ್ಯ ಘೋಟ್ನೇಕರ ಪಟ್ಟಣದಲ್ಲಿ ನಡೆದಿರುವ ಕಳಪೆ ಕಾಮಗಾರಿಗಳ ಬಗ್ಗೆ … [Read more...] about ಕಳಪೆ ಕಾಮಗಾರಿ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಆಕ್ರೋಶ ಗುತ್ತಿಗೆದಾರರು ನಿಮ್ಮ ನಡುವೆ ಅಡಜಸ್ಟ್ಮೆಂಟ್ ಇದೆಯೇ ? ಪುರಸಭೆ ಇಂಜೀನಿಯರ್ ಹರೀಶ ಗೌಡಾ ತರಾಟೆಗೆ