ಬೆಂಗಳೂರು : ಕೊರೊನಾ ಸೋಂಕು ರೂಪಾಂತರಗೊಳ್ಳುತ್ತಲೇ ಇದೆ. ಇದರಿಂದ ಲಸಿಕೆ ಪಡೆದಿದೇವೆ ಏನೂ ಆಗುವುದಿಲ್ಲ ಎಂದು ಭಾವಿಸದೆ ಇನ್ನು ಕೆಲವು ಕಾಲ ಮುನ್ನೆಚ್ಚರಿಕೆ ವಹಿಸಲೇಬೇಕು ಎ0ದು ತಜ್ಞರು ಹೇಳಿದ್ದಾರೆ.ಕಾಲದಿಂದ ಕಾಲಕ್ಕೆ ದೇಶದಿಂದ ದೇಶಕ್ಕೆ ರೂಪಾಂತರಗೊಳ್ಳುತ್ತಾ ಸಗಿರುವ ಮಾರಕ ಕೋರೊನಾ ವೈರಸ್ಗೆ ಕಡಿವಾಣ ಹಾಕಲು ವಿಚ್ಞಾನಿಗಳು ಹರಸಹಸ ಪಡುತ್ತಿದ್ದಾರೆ.ಪ್ರಸುತ್ತ ಕೊರೊನಾ ವಿರುದ್ದ … [Read more...] about ಕೊರೊನಾ ಲಸಿಕೆ ಪಡೆದರೂ ಮುನ್ನೆಚ್ಚರಿಕೆ ಅವಶ್ಯ