ಯಲ್ಲಾಪುರ: ಅಪರಿಚಿತ ವಾಹನವೊಂದು ಪಟ್ಟಣದ ದೇವಿ ಮೈದಾನದ ಮುಂಭಾಗದಲ್ಲಿರುವ ದೇಗುಲವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ, ದೇಗುಲದ ಮೇಲ್ಚಾವಣಿ ಸಂಪೂರ್ಣವಾಗಿ ಜಖಂಗೊAಡಿರುವ ಘಟನೆ ನಡೆದಿದೆ.ರಾಷ್ಟಿçÃಯ ಹೆದ್ದಾರಿ ೬೩ ರ ಮುಮ್ತಾಜ್ ಹೋಟೆಲ್ ಮುಂಭಾಗದಲ್ಲಿರುವ ಶನಿ ದೇವರ ದೇಗುಲಕ್ಕೆ ವಾಹನವೊಂದು ಗುದ್ದಿದ್ದು, ದೇಗುಲದ ಮೇಲ್ಚಾವಣಿ ಕುಸಿದು ಬಿದ್ದಿದೆ.ಅಲ್ಲದೇ ಅದಕ್ಕೆ ಹೊಂದಿಕೊAಡAತಿರುವ ವಿದ್ಯುತ್ ಕಂಬಕ್ಕೂ ಡಿಕ್ಕಿ ಹೊಡೆದಿದ್ದು, ಮುಂಜಾನೆ ಕೆ.ಇ.ಬಿ. … [Read more...] about ದೇಗುಲಕ್ಕೆ ಅಪರಿಚಿತ ವಾಹನ ಡಿಕ್ಕಿ