ಹೊನ್ನಾವರ : ಉತ್ತರಕನ್ನಡ ಜಿಲ್ಲೆಯ ಖ್ಯಾತ ಸಹಕಾರಿಗಳಲ್ಲೊಂದಾಗಿರುವ ಸೇಪ್ ಸ್ಟಾರ್ ಸೌಹಾರ್ಧ ತನ್ನ ಗ್ರಾಹಕ ಸದಸ್ಯರಿಗೆ ಗುಣಮಟ್ಟದ ಸೇವೆಯನ್ನು ನೀಡುತ್ತಿದೆ.ಸೇಪ್ ಸ್ಟಾರ್ ಸೌಹಾರ್ಧದ ಅಳ್ಳಂಕಿ ಶಾಖೆಯಲ್ಲಿ ಸದಸ್ಯರಾಗಿದ್ದ ಮಾಬ್ಲೇಶ್ವರ ನಾರಾಯಣ ನಾಯ್ಕ ಎಂಬರು ಇತ್ತೀಚೆಗೆ ಅನಾರೋಗ್ಯದ ಹಿನ್ನಲೆಯಲ್ಲಿ ಮೃತಪಟ್ಟಿದ್ದರು. ಮೃತರ ವಾರಸುದಾರರಾದ ಮಡದಿ ರೋಹಿಣಿ ಮಾಬ್ಲೇಶ್ವರ ನಾಯ್ಕ ಇವರಿಗೆ ಸಹಕಾರಿ ಸೌಲಭ್ಯಗಳಲ್ಲೊಂದಾದ ಜೀವನ ಮೌಲ್ಯ ನಿಧಿಯಿಂದ 50 ಸಾವಿರ ರೂಪಾಯಿ ಚೆಕ್ … [Read more...] about ಮೃತ ಸದಸ್ಯರ ಕುಟುಂಬಕ್ಕೆ ಜೀವನ ಮೌಲ್ಯ ನಿಧಿ ಚೆಕ್ ವಿತರಿಸಿದ ಸೇಪ್ ಸ್ಟಾರ್ ಸೌಹಾರ್ಧ