ಹೊನ್ನಾವರ: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಸುನೀಲ್ ನಾಯ್ಕ ಮೃತ ಪರೇಶ್ ಮೇಸ್ತ ಮನೆಗೆ ಭೇಟಿ ನೀಡಿ ತಂದೆ ತಾಯಿಯವರಿಂದ ಆಶಿರ್ವಾದ ಪಡೆದರು. ತಂದೆ ಕಮಲಾಕರ ಮೇಸ್ತರವರೊಂದಿಗೆ ಮಾತನಾಡಿ ಮಗನ ಸಾವಿನ ಬಗ್ಗೆ ನ್ಯಾಯ ಒದಗಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ ಮುಖಂಡರಾದ ಲೋಕೆಶ್ ಮೇಸ್ತ, ಮಹೇಶ್ ಮೇಸ್ತ, ಶ್ರೀಧರ ಸಾರಂಗ್, ಉಮೇಶ್ ಸಾರಂಗ್, ಉಮೇಶ್ ಮೇಸ್ತ,ಉಮೇಶ್ ನಾಯ, ್ಕ ಇತತರು ಉಪಸ್ಥಿತರಿದ್ದರು. … [Read more...] about ನೂತನ ಶಾಸಕರಾದ ಸುನೀಲ್ ನಾಯ್ಕ ಮೃತ ಪರೇಶ್ ಮೇಸ್ತ ಮನೆಗೆ ಭೇಟಿ